K2kannadanews.in ಸಿಂಧನೂರು : ಅಕ್ರಮವಾಗಿ ಜಮೀನಿನ ಶೆಡ್ (shed) ಒಂದರಲ್ಲಿ ಗಾಂಜಾ (ganja) ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಸಿಂಧನೂರು ಗ್ರಾಮಾಂತರ ಪೊಲೀಸರು ಬಂದಿಸಿದ್ದಾರೆ. ಹೌದು ರಾಯಚೂರು ಜಿಲ್ಲೆಯ...
K2kannadanews.in ರಾಯಚೂರು : ಸಿಎಚ್ ಪೌಡರ್(CH powder) ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ಅಡ್ಡೆಗಳ ಮೇಲೆ ರಾಯಚೂರು ಅಬಕಾರಿ(Excise) ಹಾಗೂ ಪೊಲೀಸ್(police) ಅಧಿಕಾರಿಗಳ ಎರಡು ಕಡೆ ಜಂಟಿ...
K2kannadanews.in ನ್ಯೂಸ್ ಡೆಸ್ಕ್ : ಮದ್ಯ ಪ್ರಿಯರಿಗೆ ದುಬಾರಿ ಮದ್ಯದ ಸವಿ ಅನುಭವಿಸಲು ಹಾತೊರೆಯುತ್ತಾರೆ. ಸಾವಿರ, ಲಕ್ಷ ರೂಪಾಯಿಗಳ ಮದ್ಯಗಳ ಗುಟುಕು(gulp) ಹೀರುವುದೇ ಸಂತಸ ಕ್ಷಣ(happy moment)...
ರಾಯಚೂರು : ಬದುಕಿದ್ದ ಮಹಿಳೆ ಸತ್ತಿದ್ದಾಳೆ ಎಂದು ನಕಲಿ ದಾಖಲೆ ಸೃಷ್ಟಿಸಿ 6 ಎಕರೆ ಜಮೀನು ಕಬಳಿಸಲಾಗಿದೆ. ಅಚ್ಚರಿಯೆಂದರೆ ತಹಶಿಲ್ದಾರ್ ಕಚೇರಿಯ ಅಧಿಕಾರಿಗಳೇ ನಕಲಿ ದಾಖಲೆ ಸೃಷ್ಠಿಸಿ...
ಲಿಂಗಸುಗೂರು : ತಾಲೂಕಿನ ಗ್ರಾಮಾಂತರ ಭಾಗದಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವರದಾನೇಶ್ವರ ಸ್ವಾಮಿಜಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ....
K2 ನ್ಯೂಸ್ ಡೆಸ್ಕ್: ಹೊಸ ವರ್ಷದ ಹೆಸರಿನಲ್ಲಿ ಪಾರ್ಟಿಗಳ ನೆಪದಲ್ಲಿ ಪಾನಪ್ರಿಯರು ಹೊಟ್ಟೆಗೆ ಇಳಿಸಿಕೊಂಡ ಮಧ್ಯದ ಆದಾಯ ಸರ್ಕಾರಕ್ಕೆ ಬಂದಿದ್ದು 1200 ಕೋಟಿಗೂ ಅಧಿಕ. ಅಬಕಾರಿ ಇಲಾಖೆ...
K2 ಕ್ರೈಂ ನ್ಯೂಸ್ : ಕಲಬುರಗಿ ಯದುಲ್ಲಾ ಕಾಲೋನಿ ನಜಮೋದ್ದೀನ್ ಎಂಬುವವರ ಮನೆಯಲ್ಲಿ ಅಳಿವಿನ ಅಂಚಲ್ಲಿರುವ ಜಿಂಕೆ ಹಾಗೂ ನವಿಲು ಮಾಂಸ ಮಾರಾಟ ಮಾಡುತ್ತಿರುವ ಪ್ರಕರಣ ರೋಜಾ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ಪೊಲೀಸ್, ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಕಾರ್ಯಾಟರಣೆಯಲ್ಲಿ ಜಿಂಕೆ, ನವಿಲು ಬೇಟೆಗೆ ಬಳಸುತ್ತಿದ್ದ 0.22 ರೈಫಲ್, ಅದಕ್ಕೆ ಸಂಬಂಧಪಟ್ಟಂತಹ 113 ನಾಡತೂಸ್, 0. 117 ಏರ್ಗನ್, ತುಂಡರಿಸಲ್ಪಂಟ್ಟತಂಹ ನಾಲ್ಕಕ್ಕಿಂತ ಹೆಚ್ಚು ಜಿಂಕೆ, ಜಿಂಕೆ ಮರಿಗಳ ಮಾಂಸದ ರಾಶಿ, ಮಾಂಸ ಕಡಿಯಲು ಬಳಸುತ್ತಿದ್ದ ಬತಾಯಿ, ಚಾಕು ಸಾಮಗ್ರಿ, 2 ಜೊತೆ ಗಮ್ ಬೂಟ್, 2 ಮೊಬೈಲ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಿಐಡಿ ಅರಣ್ಯ ಘಟಕದ ಪಿಎಸ್ಐ ಜ್ಯೋತಿ ಜಪ್ತಿ ಮಾಡಿ ಆರೋಪಿಗಳಾದ ಸೈಯ್ಯದ್ ನಜಮೋದ್ದೀನ್, ಮೊಹ್ಮದ್ ಅಲ್ತಾಫ್, ಸಮೀ ಜುನೈದಿ ವಿರುದ್ಧ ರಾಷ್ಟ್ರೀಯ ವನ್ಯ ಜೀವಿಗಳ ಕಾಯ್ದೆ ಮತ್ತು ಆಯುಧ ನಿಯಮಗಳ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ....