This is the title of the web page
This is the title of the web page
Politics NewsVideo News

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ದೇಶ ರಕ್ಷಣೆ, ಹಿಂದುಗಳ ರಕ್ಷಣೆಯ ಒಂದೂ ಅಂಶವಿಲ್ಲ..


K2kannadanews.in

Political News ಲಿಂಗಸುಗೂರು : ಕಾಂಗ್ರೇಸ್ (Congress) ಅಧಿಕಾರಕ್ಕೆ ಬಂದ್ರೆ ನಿಮ್ಮ ಆಸ್ತಿಗಳನ್ನು (Property) ಎಲ್ಲರಿಗೆ ಸರಿಸಮ ಹಂಚಬೇಕು ಅಂತಾರ, ಮುಂದಿನ ದಿನದಲ್ಲಿ (Upcoming days) ದೇಶವನ್ನು ಮುಸ್ಲಿಂ ರಾಷ್ಟ್ರ (Muslim country) ಮಾಡಿ ಬಿಡ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basangoda patil yatnal) ಲಿಂಗಸುಗೂರಿನಲ್ಲಿ ಹೇಳಿದರು.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ಪಟ್ಟಣದಲ್ಲಿ ಲೋಕಸಭಾ ಚುನಾವಣೆ (Lokasabha election) ಹಿನ್ನೆಲೆಯಲ್ಲಿ ಅಭ್ಯರ್ಥಿ ರಾಜ ಅಮರೇಶ್ವರ ನಾಯಕ್ ಅವರ ವರ ಮತಯಾಚನೆ ಪ್ರಚಾರ ಸಭೆಯಲ್ಲಿ ಮಾಡುತ್ತಾ, ರಾಜ್ಯದಲ್ಲಿ ಈಗಾಗಲೇ ಆಡಳಿತ ಪೂರ್ತಿ ಕುಸಿದು ಹೋಗಿದೆ. ಕಾಂಗ್ರೆಸ್ ಪ್ರಣಾಳಿಕೆ (manifesto) ನೋಡಿದರೆ ಅದರಲ್ಲಿ ದೇಶ ರಕ್ಷಣೆ (defense) ಅಥವಾ ದೇಶದ ಹಿಂದೂಗಳ ರಕ್ಷಣೆ ಮಾಡುವ ಒಂದು ಅಂಶವು ಇಲ್ಲ, ಅಲ್ಪಸಂಖ್ಯಾತರಗಾಗಿ ವಿಶೇಷ ಕಾನೂನು ತರುತ್ತೇವೆ ಎನ್ನುತ್ತಾರೆ.

ಸನಾತನ ಧರ್ಮ, ಭಾರತವನ್ನ ಉಳಿಸಲು ನರೇಂದ್ರ ಮೋದಿಯನ್ನ (Narendra modi) ಆರಿಸಿ ತರಬೇಕಾಗಿದೆ, ನೀವೇನಾದರೂ ದೊಡ್ಡ ತಪ್ಪು ಮಾಡಿದ್ರೆ ಐದು ವರ್ಷದಲ್ಲಿ, ಅಟ್ರಾಸಿಟಿ ತರಹ ಅಲ್ಪಸಂಖ್ಯಾತರ ಕಾನೂನು ತರುವವರಿದ್ದಾರೆ ಅವರು. ನಿಮ್ಮ ಆಸ್ತಿಗಳನ್ನ ಎಲ್ಲರಿಗೆ ಸರಿಸಮ ಹಂಚುತ್ತಾರೆ ಎಂದು ಹೇಳಿದರು.


[ays_poll id=3]