K2kannadanews.in
Narendra midi ರಾಯಚೂರು : ಲೋಕಸಭಾ ಚುನಾವಣೆ (Lok sabha election) ಹಿನ್ನೆಲೆ ಅಭ್ಯರ್ಥಿ ರಾಜ ಅಮರೇಶ್ವರ ನಾಯಕ (Raja amreshwar nayak) ಪರ ಪ್ರಚಾರಕ್ಕಾಗಿ ನರೇಂದ್ರ ಮೋದಿ (Narendra modi) 29ಕ್ಕೆ ರಾಯಚೂರಿಗೆ ಆಗಮಿಸುವವರು ಎಂಬ ಸುದ್ದಿ (News) ಹರಡಿತ್ತು. ಆದರೆ ಈಗ ಉನ್ನತ ಮೂಲಗಳಿಂದ ಮಾಹಿತಿ ಬಂದಿದ್ದು ಮೋದಿ ಅವರ ಕಾರ್ಯಕ್ರಮ ರದ್ದಾಗಿದೆ (Cancel) ಎನ್ನಲಾಗುತ್ತಿದೆ.
ದೇಶಾದ್ಯಂತ (Country) ಬಿರುಸಿನ ಪ್ರಚಾರ ಆರಂಬಿಸಿರುವ ಪ್ರಧಾನಿ (PM) ನರೇಂದ್ರ ಮೋದಿ ಏ. 28 ರಂದು ಬೆಳಗಾವಿಗೆ (Belgavi) 12ಕ್ಕೆ ಸಮಾವೇಶದಲ್ಲಿ ಭಾಗಿಯಾಗಿ, ನಂತರ ವಿಜಯಪುರಕ್ಕೆ (Vijayapura) ತೆರಳಲಿದ್ದಾರೆ, ಏ.29ಕ್ಕೆ ರಾಯಚೂರಿಗೆ (Raichur) ಆಗಮಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಇದೀಗ ಎಲ್ಲದಕ್ಕೂ ಸ್ಪಷ್ಟನೆ ಸಿಕ್ಕಿದ್ದು, ಮೋದಿ ಕನಕಗಿರಿ (kanakagiri) ತೆರಳಲಿದ್ದಾರೆ ಎನ್ನಲಾಗುತ್ತಿದೆ.
[ays_poll id=3]