This is the title of the web page
This is the title of the web page
Politics NewsTechnology News

ಮೋದಿ ಅಕ್ಷಯ ಪಾತ್ರೆ ಕೊಟ್ಟಿದ್ದಾರೆ : ಸಿದ್ದರಾಮಯ್ಯ ಚಿಪ್ಪು ಕೊಟ್ಟಿದ್ದಾರೆ..


K2kannadanews.in

Political News : ಮೋದಿ ಚಂಬು ಕೊಟ್ಟಿದ್ದಾರೆ ಅಂತಾರೆ ಅದು ಅಕ್ಷಯ ಪಾತ್ರೆ ಕೊಟ್ಟಿದ್ದಾರೆ. ಆದ್ರೆ ಕಾಂಗ್ರಸ್ ಸರಕಾರ ಸಿದ್ದರಾಮಯ್ಯ ಚಿಪ್ಪು ಕೊಟ್ಟಿದ್ದಾರೆ ಎಂದು ಶಾಸಕ ಡಾ.ಶಿವರಾಜ್ ಪಾಟೀಲ ಹೇಳಿಕೆ.

ಇಂದು ರಾಯಚೂರು ನಗರದ ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾ ಬಿಜೆಪಿ ಘಟಕದಿಂದ ಪ್ರತಿಭಟನೆ ನಂತರ ಮಾತನಾಡಿದ ನಂತರ ಮಾತನಾಡಿದ ಅವರು ಪ್ರಧಾನಿ ಮೋದಿ ಅವರು ರಾಜ್ಯಕ್ಕೆ ಚಂಬು ಅಂದ್ರೆ ಅಕ್ಷಯ ಪಾತ್ರೆ ಇದ್ದಂತೆ ಅದನ್ನು ಕೊಟ್ಟಿದ್ದಾರೆ ಅಂತ ಅವರೇ ಒಪ್ಪಿಕೊಂಡಂತೆ, ಆದ್ರೆ ಸಿದ್ದರಾಮಯ್ಯ ಚಿಪ್ಪು ಕೊಟ್ಟಿದ್ದಾರೆ ಎರಡು ದಿನದಲ್ಲಿ ತೋರಿಸುತ್ತೇವೆ ಎಂದರು.


[ays_poll id=3]