K2kannadanews.in Crime News ಸಿರವಾರ : ಆಕಸ್ಮಿಕವಾಗಿ ಬೆಂಕಿ (Accidental fire) ತಗುಲಿದ ಪರಿಣಾಮವಾಗಿ ಬಣವೆ (Stack) ಸಂಪೂರ್ಣವಾಗಿ ಸುಟ್ಟು (Burned) ಕರಕಲಾದ ಘಟನೆ ಚೌದ್ರಿ ಕ್ಯಾಂಪಿನಲ್ಲಿ...
ರಾಯಚೂರು(Raichur): ಆಕಸ್ಮಿಕ ಬೆಂಕಿಗೆ(fire) ಮನೆಯಲ್ಲಿ ಸಂಗ್ರಹಿಸಿಟ್ಟ ಹತ್ತಿ(cotton) ಸುಟ್ಟು ಭಸ್ಮವಾದ ಘಟನೆ ರಾಯಚೂರು ತಾಲೂಕಿನ ತುರುಕನಡೋಣಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಲತಮ್ಮ(lathamma) ಎನ್ನುವವರು ತಾವು ಬೆಳೆದ ಸೀಡ್...
K2 ಕ್ರೈಂ ನ್ಯೂಸ್ : ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ ಜರುಗಿದೆ. ಕೋರಮಂಗಲದಲ್ಲಿನ ನೆಕ್ಸಾ ಶೋರೂಮಿನ ಮೇಲೆ ಇರುವ ರೆಸ್ಟೋರೆಂಟ್ ನಲ್ಲಿ ಕಾಣಿಸಿಕೊಂಡ ಬೆಂಕಿ. ಸಿಲೆಂಡರ್ ಸ್ಪೋಟಗೊಂಡು...
ರಾಯಚೂರು : ಶಾರ್ಟ್ ಸರ್ಕಿಟ್ ನಿಂದ ಗುಡಿಸಲಿಗೆ ಬೆಂಕಿ ಹತ್ತಿಕೊಂಡು ಮನೆಯ ಸಮೇತ ಗುಡಿಸಲಿನಲ್ಲಿದ್ದ ಸಾಮಗ್ರಿಗಳು ಸುಟ್ಟು ಕರಕಲಾದ ಘಟನೆ ಕುರ್ವಕುದ ಗ್ರಾಮದಲ್ಲಿ ನಡೆದಿದೆ. ರಾಯಚೂರು ತಾಲೂಕಿನ...
ರಾಯಚೂರು : ಗ್ರಾಮ ಪಂಚಾಯತಿ ಕಚೇರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಚೇರಿಯಲ್ಲಿದ್ದ ಸಲಕರಣೆಗಳು, ದಾಖಲೆಗಳು ಸುಟ್ಟು ಕರಕಲಾಗಿವೆ ಘಟನೆ ನಡೆದಿದೆ. ಹೌದು ರಾಯಚೂರು ತಾಲೂಕಿನ ಯಾಪಲದಿನ್ನಿ ಗ್ರಾಮ...
ರಾಯಚೂರು: ಚಾಲಿಸುತ್ತಿದ್ದ ಕಾರಿಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದ ಘಟನೆ ನಗರದ ಆಶ್ರಯ ಕಾಲೋನಿ ಹತ್ತಿರ ಬರುವ ಮುರಾರ್ಜಿ ಶಾಲೆ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಅಹಿತಕರ ಘಟನೆ ಜರುಗಿಲ್ಲ. ನಗರದ ಹೊರವಲಯದ ಹೊಸ ಆಶ್ರಯ ಕಾಲೋನಿ ಮುರಾರ್ಜಿ ಶಾಲೆ ಹತ್ತಿರ ಘಟನೆ ಜರುಗಿದೆ. ಚಂದ್ರಬಂಡಾದಿಂದ ರಾಯಚೂರು ಕಡೆ ಹೊರಟಿದ್ದ ಕಾರ್ನಲ್ಲಿ ಸುಟ್ಟ ವಾಸನೆ ಬಂದಿದೆ ಕೂಡಲೇ ಕಾರಿನಲ್ಲಿ ಇದ್ದ ನಾಲ್ವರು ಇಳಿದಿದ್ದಾರೆ. ಕಾರಿನಿಂದ ಇಳಿಯುತ್ತಿದ್ದಂತೆ ಬೆಂಕಿ ಇಡೀ ಕಾರಿಗೆ ವ್ಯಾಪಿಸಿಕೊಂಡಿದೆ. ಆಂಧ್ರ ಪಾಸಿಂಗ್ ಹೊಂದಿರುವ AP-21 P-0125 ಟಾಟಾ ಇಂಡಿಕಾ ಕಾರು ಇದಾಗಿದ್ದು, ಶ್ರೀನಿವಾಸ್ ಎಂಬುವವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಈ ಘಟನೆಯಿಂದ ಸುತ್ತಮುತ್ತಲಿನರುವ ನಿವಾಸಿಗಳಿಗೆ ಕೊಂಚ ಆತಂಕವನ್ನು ಉಂಟು ಮಾಡಿತ್ತು. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ದೌವಡಹಿಸಿ ಬೆಂಕಿ ನಂದಿಸುವಲ್ಲಿ ಯಶ್ವಸಿಯಾಗಿದ್ದಾರೆ. ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ...