K2kannadanews.in
ರಾಯಚೂರು : ಬಾಗಲವಾಡ ಗ್ರಾಮದಲ್ಲಿ ಟ್ರ್ಯಾಕ್ಟರ್ನಲ್ಲಿ(tractor) ಸಾಗಿಸುತ್ತಿದ್ದ ಭತ್ತದ(pady) ಹುಲ್ಲಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿಕೊಂಡು (electric wire caught fire) ಹುಲ್ಲು(grass) ಸುಟ್ಟು ಭಸ್ಮವಾದ ಘಟನೆ ನಡೆದಿದೆ.
ರಾಯಚೂರು ಜಿಲ್ಲೆಯ ಮಸ್ಕಿ(Maski) ತಾಲ್ಲೂಕಿನ ಬಾಗಲವಾಡ ಗ್ರಾಮದಲ್ಲಿ ಘಟನೆ ಜರುಗಿದ್ದು, ಸೈದಾಪುರ(saydapur) ಗ್ರಾಮದ ರೈತ(farmar) ಸಣ್ಣಮಲ್ಲಯ್ಯ ಅವರು, ಬಾಗಲವಾಡ ಗ್ರಾಮದ ಜಮೀನಿನಲ್ಲಿ ಭತ್ತದ ಹುಲ್ಲನ್ನು ಟ್ರ್ಯಾಕ್ಟರ್ಗೆ ತುಂಬಿಕೊಂಡು, ಹೊಗುತ್ತಿದ್ದಾಗ ಭತ್ತದ ಹುಲ್ಲಿಗೆ ವಿದ್ಯುತ್ ತಂತಿ ತಗುಲಿ ಬೆಂಕಿ ಹೊತ್ತಿತು.
ಅದನ್ನು ಗಮನಿಸಿದ ಚಾಲಕ ಟ್ರ್ಯಾಕ್ಟರ್ ನಿಲ್ಲಿಸಿದ ಚಾಲಕ (driver) ತಕ್ಷಣ ಇಂಜನ್ (engine) ಟ್ರ್ಯಾಲಿಯಿಂದ ಬೇರ್ಪಡಿಸಿದ್ದಾನೆ. ಸುತ್ತಲಿನ ಜನ ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲಿ ವ್ಯಾಪಿಸಿದ ಬೆಂಕಿಯಲ್ಲಿ ಟ್ರಾಲಿ ಸುಟ್ಟಿದ್ದು, ಸಂಪೂರ್ಣ ಹುಲ್ಲು ಭಸ್ಮವಾಗಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
[ays_poll id=3]