K2kannadanews.in
Political news : ದೇಶದ ಜನಕ್ಕೆ ಪ್ರಧಾನಿ (PM) ನರೇಂದ್ರ ಮೋದಿ (Narendra modi) ಕಳೆದ ಹತ್ತು ವರ್ಷಗಳಿಂದ (year’s) ಸುಳ್ಳು ಹೇಳುತ್ತಾ ಬಂದಿದ್ದಾರೆ. ನಾನು ಕೇಳುವ 5 ಪ್ರಶ್ನೆಗಳಿಗೆ (questions) ಸ್ಥಳೀಯ ನಾಯಕರು ಅಥವಾ ಮೋದಿ ಅವರೇ ಉತ್ತರ (answer) ನೀಡಲಿ ಸಾಕು ಎಂದು ಬಿಜೆಪಿಗೆ (BJP) ಮಾಜಿ ಚಿವ ಶಿವರಾಜ್ ತಂಗಡಗಿ ಸವಾಲ್ ಹಾಕಿದ್ದಾರೆ.
ಹೌದು ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur) ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು. ಮೋದಿ ಸರ್ಕಾರ ಆಡಳಿತಕ್ಕೆ ಬರುವ ಮುಂಚೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು. ಯಾರಿಗೆ ಬಂದಿದೆ ಅಂತ ಉತ್ತರಿಸಲಿ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದಿದ್ದರು ಎಷ್ಟು ಜನ ರೈತರ ಆದಾಯ ದ್ವಿಗಣ ಆಗಿದೆ ಉತ್ತರ ಕೊಡಲಿ. ವಶಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ಕೊಡುತ್ತೇವೆ ಎಂದಿದ್ದು ಎಷ್ಟು ಕೊಟ್ಟಿದ್ದಿರಾ ಉತ್ತರಿಸಿ, 100 ಸ್ಮಾರ್ಟ್ ಸಿಟಿ ಮಾಡುತ್ತೇವೆ ಅಂದಿದ್ದೀರಿ ಐದು ಸ್ಮಾರ್ಟ್ ಸಿಟಿ ಹೆಸರು ಹೇಳಲಿ. ಮಮ್ಮಿ ಮಮ್ಮಿ ರಾಜ ರಾಲಿ ಅಭಿವೃದ್ಧಿಗೆ ಎಷ್ಟು ಅನುದಾನ ಕೊಟ್ಟಿದೆ ಹಿಂದೆ ಯುಪಿಎ ಸರ್ಕಾರ ಇದ್ದಾಗ ಎಷ್ಟು ಕೊಟ್ಟಿತ್ತು ಅನ್ನೋದನ್ನ ಹೇಳಲಿ ಎಂದು ಸವಾಲ್ ಹಾಕಿದರು.
[ays_poll id=3]