K2kannadanews.in Leopard ದೇವದುರ್ಗ : ಕಳೆದ ಮೂರು ನಾಲ್ಕು ದಿನಗಳಿಂದ ಎನ್ ಗಣೆಕಲ್ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದ್ದು (Leopard sighting), ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಆದರೆ...
ಲಿಂಗಸುಗೂರು : ತಾಂತ್ರಿಕ ದೋಷ ಹಿನ್ನೆಲೆ ಟ್ರಾನ್ಸ್ಫಾರ್ಮರ್ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಘಟನೆ ಗೌಡೂರು ಗ್ರಾಮದಲ್ಲಿ ಜರುಗಿದ್ದು ಕೆಲ ಹೊತ್ತು ಗ್ರಾಮದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು. ರಾಯಚೂರು...
ರಾಯಚೂರು : ರಾಯಚೂರು ವಿಭಾಗದ ಸಾರಿಗೆ ಇಲಾಖೆಯ ಬಸ್ಸುಗಳನ್ನು ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ಇದಕ್ಕೆ ನಿದರ್ಶನ ಎಂಬಂತೆ ಇಂದು ಚಲಿಸುತ್ತದೆ ಬಸ್ಸಿನಲ್ಲಿ ರೇಡಿಯೇಟರ್ ಹೀಟ್ ಆಗಿ...
ಜಾಲಹಳ್ಳಿ: ಗ್ರಾಮದ ನಾಲ್ಕನೇ ವಾರ್ಡಿನಲ್ಲಿ ಚರಂಡಿ ಮತ್ತು ಅನಧಿಕೃತ ಗುಜರಿ ಅಂಗಡಿಯಿಂದ ಕೊಳಚೆ ನೀರು ಸಂಗ್ರಹವಾಗಿ ಡೆಂಗ್ಯೂ ಮಹಾಮಾರಿ ಮತ್ತು ಮಲೆರಿಯಾ ರೋಗ ಉಲ್ಬಣಗೊಂಡು ನಾಲ್ಕೈದು ಮಕ್ಕಳಲ್ಲಿ ರಕ್ತ ಪರೀಕ್ಷೆಯಲ್ಲಿ ಡೆಂಗ್ಯೂ ಜ್ವರ ಕಂಡುಬಂದಿದೆ. ಎಚ್ಚೆತ್ತುಕೊಳ್ಳದ ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ ವಿರುದ್ಧ ಡಿವೈಎಫ್ಐ ಮತ್ತು ಪ್ರಾಂತ ರೈತ ಸಂಘಟನೆ ಮುಖಂಡರು ಆಕ್ರೋಶಗೊಂಡು ದವಾಖಾನೆಗೆ ದೂರಿದರು. ಮಳೆಗಾಲ ಬಂತೆಂದರೆ ಎಲ್ಲರ ಎದೆಯಲ್ಲಿ ಡವಡವ. ಹೌದು ಸುರಿಯುತ್ತಿರುವ ಮೊದಲ ಮಳೆಗೆ ಅದೆಷ್ಟೋ ಜನ ಸಣ್ಣ ಪುಟ್ಟ ಖಾಯಿಲೆಗಳಿಗೆ ತುತ್ತಾಗುತಾರೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಎಂಬ ಮಹಾಮಾರಿಯೊಂದು ಎಲ್ಲರ ಮನೆ ಕದ ತಟ್ಟುತಿದೆ. ಏನಿದು ಡೆಂಗ್ಯೂ: ಸೋಂಕಿತ ಈಡಿಸ್ ಈಜಿಪ್ಟ್ ಎಂಬ ಹೆಣ್ಣು ಸೊಳ್ಳೆ ಮನುಷ್ಯರನ್ನು ಕಚ್ಚುವುದರಿಂದ ಈ ರೋಗ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಇದು ವೈರಸ್ ನಿಂದ ಬರುವ ರೋಗವಾಗಿದೆ. ಈಗಾಗಲೇ ಪಕ್ಕದ ಮಾನ್ವಿ ಯಲ್ಲಿ...