LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಳ್ಳಂ ಬೆಳಗ್ಗೆ ರಾಯಚೂರು ನೀರಾವರಿ ಇ.ಇ ಮನೆ ಸೇರಿ 7 ಕಡೆ ಲೋಕಾಯುಕ್ತ ದಾಳಿ..

ಇ ಇ ಬಸನಗೌಡ ಮನೇ ಸೇರಿ ಅಣ್ಣಂದಿರ ಮನೆ ಮೇಲೆ ದಾಳಿ

*ರಾಯಚೂರು ಬ್ರೇಕಿಂಗ್*

ಬೆಳ್ಳಂ ಬೆಳಗ್ಗೆ ನೀರಾವರಿ ಇ.ಇ ಮನೆ ಸೇರಿ 7 ಕಡೆ ಲೋಕಾಯುಕ್ತ ದಾಳಿ..

ನೀರಾವರಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಬಸನಗೌಡ..

ಆಫೀಸ್, ಮನೆ, ಗೆಸ್ಟ್ ಹೌಸ್, ಫಾರ್ಮ್ ಹೌಸ್ ಸೇರಿದಂತೆ ಏಳು ಕಡೆ ದಾಳಿ.. 

ರಾಯಚೂರು ಲೋಕಾಯುಕ್ತ ಎಸ್.ಪಿ ಗೋಪಾಲ ನೇತೃತ್ವದಲ್ಲಿ ದಾಳಿ..

ಅಕ್ರಮ ಆಸ್ತಿ ಸಂಪಾದನೆ ದೂರು ಹಿನ್ನೆಲೆ ಲೋಕಾಯುಕ್ತ ದಾಳಿ..

ಲೋಕಾಯುಕ್ತ ಡಿವೈಎಸ್‌ಪಿ ಸೇರಿದಂತೆ ಸಿಬ್ಬಂದಿಗಳಿಂದ ತಪಾಸಣಾ ಕಾರ್ಯ.. 

ನೀರಾವರಿ ಇಲಾಖೆಯಲ್ಲಿ ಮಿತಿ ಮೀರಿದ ಭ್ರಷ್ಟಾಚಾರ ಹಿನ್ನೆಲೆ ದಾಳಿ..

ಇಲಾಖೆ ಮತ್ತ ಇ.ಇ ಮೇಲೆ ಹಲವು ದೂರುಗಳು ಬಂದ ಹಿನ್ನಲೆ ದಾಳಿ..

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
7 ತಂಡಗಳಲ್ಲಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಇದೇ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ..ಬೆಳ್ಳಂ ಬೆಳಗ್ಗೆ ರಾಯಚೂರು ನೀರಾವರಿ ಇ.ಇ ಮನೆ ಸೇರಿ 7 ಕಡೆ ಲೋಕಾಯುಕ್ತ ದಾಳಿ..ವಿವಿಧಿ ಯೋಜನೆಗೆ ಆಗ್ರಹಿಸಿ ಜುಲೈ 4ರಂದು ಕವಿತಾಳದಲ್ಲಿ ಸಂಕಲ್ಪ ಸಮಾಗಮಎಸ್ ಆರ್ ಪ್ರಕ್ರಿಯೆ ಕರ್ನಾಟಕದಲ್ಲಿ ಹಳ್ಳ ಹಿಡಿದಿದೆ..ಬೀದಿನಾಯಿಗಳು ಡೆಡ್ಲಿ ಅಟ್ಯಾಕ್ ನಾಲ್ಕು ಕುರಿಗಳ ಸಾವು..ಅಮರೇಶ್ವರ ಕ್ಯಾಂಪ್ ಬಳಿ ಪಾದಚಾರಿಗೆ ಪಲ್ಸರ್ ಬೈಕ್ ಡಿಕ್ಕಿ, ಸ್ಪಾಟ್ ಡೆತ್..ಬಸ್ ಕೊರತೆ‌ ಟ್ರಾಕ್ಟರ್‌ನಲ್ಲಿ ಜೀವ ಪಣಕ್ಕಿಟ್ಟು ಕಾಲೇಜಿಗೆ ತೆರಳಿದ ವಿದ್ಯಾರ್ಥಿನಿಯರುSIR ಪ್ರಕ್ರಿಯೆ ನಾವು ಖುಷಿಯಾಗಿಲ್ಲ ಸಚಿವ ಶರಣುಪ್ರಕಾಶ ಪಾಟೀಲ್ಶಿರಾ ಬಳಿ ಬಸ್–ಲಾರಿ ಅಪಘಾತ ಒಂದು ಸಾವು, 15 ಜನರಿಗೆ ಗಾಯ..ಒಂದೇ ಬಸ್ಸಿಗೆ ನೂರಾರು ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಪ್ರಯಾಣ