*ರಾಯಚೂರು ಬ್ರೇಕಿಂಗ್*
ಕುಡಿದ ಮತ್ತಿನಲ್ಲಿ ಬೈಕ್ ಮೇಲೆ ತಡರಳುತ್ತಿದ್ದ ಮಹಿಳೆಯನ್ನು ಚುಡಾಯಿಸಿದ ಟಾಟಾ ಎಸ್ ವಾಹನ ಚಾಲಕ..
ಚುಡಾಯಿಸುತ್ತ ಹೂಗಿ ಡಿಕ್ಕಿ ಹೊಡೆದು ಪರಾರಿಗೆ ಯತ್ನ..
ಬೈಕಿಗಡ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಂಭೀರ ಗಾಯ..
ಡಿಕ್ಕಿ ಹೊಡೆಯೋ ಡೆಡ್ಡಿ ವೀಡಿಯೋ ಮೊಬೈಲ್ ನಲ್ಲಿ ಸೆರೆ..
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಅಮರೇಶ್ವರ ಕ್ರಾಸ್ ಬಳಿ ಘಟನೆ..
ಮಂಗಳವಾರ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ..
ಕುಡಿದ ಮತ್ತಿನಲ್ಲಿ ಟಾಟಾ ಏಸ್ ವಾಹನದ ಚಾಲಕನಿಂದ ಫಾಲೊ ಮಾಡಿ ಚುಡಾಯಿಸುತ್ತಿದ್ದ ಎಂಬ ಹೇಳಲಾಗುತ್ತಿದೆ..
ಚಾಲಕ ಮಹಿಳೆಯನ್ನು ಫಾಲೋ ಮಾಡುತ್ತ ಚುಡಾಯಿಸಲು ಹೋಗಿದ್ದೇ ಅನಾಹುತಕ್ಕೆ ಕಾರಣವಾಗಿದೆ..
ಗುರುಲಿಂಗಮ್ಮ(44) ಎಂಬ ಮಹಿಳೆಗೆ ಗಂಭೀರ ಗಾಯವಾಗಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸಿದ್ದಾಳೆ..
ಹಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ..
ಕೆಲ ಹೊತ್ತಿನಲ್ಲೇ ಟಾಟಾ ಎಸ್ ಚಾಲಕನನ್ನು ಬಂಧಿಸಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ..