K2kannadanews.in
Accident News ಮುದುಗಲ್ : ಬುಲೆರೋ (Bullero) ವಾಹನದ ಮುಂದಿನ ಟೈರ್ ಬ್ಲಾಸ್ಟ್ (Tire blast) ಎದುರಿಗೆ ಬರುತ್ತಿದ್ದ ಬೈಕ್ (Bike)ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಇಬ್ಬರು ಸ್ಥಳದಲ್ಲೆ ಮೃತಪಟ್ಟಿರೋ (spot death) ದಾರುಣ ಘಟನೆ ಮದುಗಲ್ ಪಟ್ಟಣದಲ್ಲಿ ನಡೆದಿದೆ.
ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ತಾಲೂಕಿನ ಮುದಗಲ್ ಪಟ್ಟಣದ ಹಾಲಬಾವಿ ವೀರಭದ್ರೇಶ್ವರ ದೇವಸ್ಥಾನದ (Near beer a had redhead Temple) ಬಳಿ ಅಪಘಾತ ಜರುಗಿದೆ. ಮೃತರು ಮಲ್ಲಾಪುರ ಗ್ರಾಮದಿಂದ ಕುಷ್ಟಗಿಯ (Kushtgi) ತಾವರಗೇರಕ್ಕೆ (Thavargera) ಮದುವೆಗೆ ತೆರಳಿದ್ದರು. ಮದುವೆಗೆ (Maduvege) ಹೋಗಬೇಕಾದವರು ಮಸಣ ಸೇರಿದಂತಾಗಿದೆ.
ಇನ್ನೂ ಮೃತರು ಲಿಂಗಸೂಗೂರ ತಾಲ್ಲೂಕಿನ ಮಲ್ಲಾಪೂರು ಗ್ರಾಮದವರು ಎಂಬ ಮಾಹಿತಿ ದೊರೆತಿದ್ದು, ಬೈಕ್ ಸವಾರ ಶಿವಬಸವ(Shivabasava 37), ಹೊನ್ನಮ್ಮ(honnamma 33) ಮೃತ ದುರ್ದೈವಿಗಳು. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮುದುಗಲ್ ಪೊಲೀಸರು (Mudugal police) ಪರಿಶೀಲನೆ ನಡೆಸಿ, ಮುದುಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ (FIR) ದಾಖಲಿಸಿಕೊಂಡಿದ್ದಾರೆ
[ays_poll id=3]