K2kannadanews.in Election News : ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯ ಗಾಳಿ ಬೀಸತೊಡಗಿದೆ. ಆಗಲೇ ಅಲ್ಲಿನ ಪಕ್ಷಗಳು ಮತದಾರರನ್ನು ಸಳೆಯೋದಕ್ಕೆ ಆರಂಭಿಸಿವೆ. ಈ ಮಧ್ಯ ಸೋಶಿಯಲ್ ಮೀಡಿಯಾದಲ್ಲಿ ಒಂದು...
K2kannadanews.in Crime News desk : ಮದುವೆ ವಿಡಿಯೋ ಶೂಟ್ (Marriage video shoot) ಮಾಡಲು ಬಂದಿದ್ದ ವಿಡಿಯೋ ಗ್ರಾಫರ್ ಒಬ್ಬನ ಅಪ್ರಾಪ್ತ ಸಹೋದರಿಯೊಂದಿಗೆ (minor sister)...
K2kannadanews.in Inhuman Behaviour : ಪಾಪಿ ತಾಯಿಯೊಬ್ಬಳು ಪ್ರಿಯಕರನ ಜೊತೆ ಸೇರಿ ಹೆತ್ತ ಮಗುವಿನ (Assault Case) ಮೇಲೆ ಹಲ್ಲೆ (Inhuman Behaviour) ನಡೆಸಿದ್ದಾಳೆ. ಮಗುವಿನ ಲಾಲನೆ...
K2 ನ್ಯೂಸ್ ಡೆಸ್ಕ್ : ಹೆಂಡತಿಗೆ ತಲಾಕ್ ಮೇಲೆ ಅತ್ತಿಗೆಯೊಂದಿಗೆ ವಿವಾಹದ ಸಂಬಂಧ ಹೊಂದಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ. ಅನ್ಯಾಯ್ಯಕ್ಕೊಳಗಾದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು,...
ರಾಯಚೂರು: ಫೆಬ್ರುವರಿ ಎರಡನೇ ವಾರದಿಂದ ಬಿಸಿಲಿನ ಬೇಗೆ ಹೆಚ್ಚಾಗುತ್ತಿದ್ದಂತೆ ಜನರು ತಂಪು ಕೊಡುವ ಸಾಮಗ್ರಿಗಳತ್ತ ಗಮನ ಹರಿಸತೊಡಗಿದ್ದಾರೆ. ಮುಖ್ಯವಾಗಿ ನೈಸರ್ಗಿಕವಾಗಿ ನೀರು ತಂಪು ಮಾಡಿಟ್ಟುಕೊಳ್ಳಲು ಮಣ್ಣಿನ ಮಡಿಕೆಗಳನ್ನು...
ರಾಯಚೂರು : ರಾಯಚೂರು ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆ ಇಲ್ಲಿನ ವಿದ್ಯಾರ್ಥಿಗಳು ವೃತ್ತಿ ಮಾರ್ಗದರ್ಶನ ಜೊತೆಗೆ ವಿದ್ಯಾರ್ಥಿಗಳು ಪರಿಶ್ರಮದ ಹಾದಿಯಲ್ಲಿ ಸಾಗಿದರೆ ಮಾತ್ರ ಸ್ಪರ್ಧಾತ್ಮಕ ಯಶಸ್ಸು ಗಳಿಸಲು...
K2 ಫುಡ್ ವರ್ಲ್ಡ್: ಮಾಂಡೌಸ್ ಚಂಡಮಾರುತ ನಿಂದ ಹೊರ ಬರುತ್ತಿಲ್ಲ. ಈ ಸಮಯದಲ್ಲಿ ಚಳಿ ನೀಗಿಸಲು ಬಿಸಿ ಬಿಸಿ ಶ್ಯಾವಿಗೆ, ಗಸಗಸೆ, ಹೆಸರುಬೇಳೆ ಪಾಯಸ ತಯಾರಿಸುವುದು ಕಾಮನ್. ಅದಕ್ಕೆ ಬದಲಾಗಿ ವಿಶೇಷವಾಗಿ ಅವಲಕ್ಕಿ ಪಾಯಸ ಮಾಡಬಹುದು. ಇದೂ ಕೂಡ ಇತರೆ ಕೀರು ತಿಂದಷ್ಟೇ ರುಚಿಯಾಗಿರುತ್ತದೆ. ಬೇಕಾಗುವ ಸಾಮಗ್ರಿಗಳು: ದಪ್ಪ ಅವಲಕ್ಕಿ - 200 ಗ್ರಾಂ ಬೆಲ್ಲ - 1/4 ಕೆಜಿ ಹಾಲು - 1/2 ಲೀಟರ್ ಏಲಕ್ಕಿ - 4 ದ್ರಾಕ್ಷಿ - ಗೋಡಂಬಿ - 4 ರಿಂದ 5 ಕಾಯಿತುರಿ ಹಾಲು - 1/2 ಲೋಟ ಮಾಡುವ ವಿಧಾನ : ಅವಲಕ್ಕಿಯನ್ನು ಸ್ವಲ್ಪ ತುಪ್ಪ ಹಾಕಿ ಕಂದುಬಣ್ಣಕ್ಕೆ ಬರುವವರೆಗೂ ಹುರಿದುಕೊಳ್ಳಿ. ಒಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಕಾದ ನಂತರ ಅದಕ್ಕೆ ಬೆಲ್ಲವನ್ನು ಹಾಕಿ. ಹಾಲು ಕುದಿಯಲು ಪ್ರಾರಂಭಿಸಿದಾಗ ಮೊದಲೆ ಹುರಿದಿಟ್ಟುಕೊಂಡ ಅವಲಕ್ಕಿಯನ್ನು ಹಾಕಿ ತಳಹಿಡಿಯದಂತೆ ಕಲೆಸುತ್ತಾ...