This is the title of the web page
This is the title of the web page

archiveಆದೇಶ

State News

ರೈತರ ಕೃಷಿ ಸಾಲದ ಬಡ್ಡಿ ಮನ್ನಕ್ಕೆ ಸರ್ಕಾರ ಆದೇಶ..

K2kannadanews.in Loan interest waiver : ರೈತರ (Farmer) ಸಾಲದ ಹೊರೆ ಇಳಿಸಲು ಸರಕಾರ (Government) ಮುಂದಾಗಿದೆ. ಮಧ್ಯಮಾವಧಿ (Medium) ಮತ್ತು ದೀರ್ಘಾವಧಿ (Long Agriculture lone)...
Politics NewsState News

ಡಿಕೆಶಿ ಅಕ್ರಮ ಆಸ್ತಿ ಪ್ರಕರಣ : ರಾಜಕೀಯ ದುರುದ್ದೇಶದಿಂದ ಬಿಜೆಪಿ ಸಿಬಿಐಗೆ ಆದೇಶ

K2kannadanews.in ರಾಯಚೂರು : ಡಿಕೆ ಶಿವಕುಮಾರ್(D k shivakumar) ಅಕ್ರಮ ಆಸ್ತಿ ಪ್ರಕರಣ, ರಾಜಕೀಯ ದುರುದ್ದೇಶದಿಂದ ಬಿಜೆಪಿ(BJP) ಸಿಬಿಐ(CBI) ತನಿಖೆಗೆ ಆದೇಶ ಮಾಡಿತ್ತು. ಈ ಹಿನ್ನಲೆ ಸಚಿವ...
National News

ರಾಯಚೂರಿನಲ್ಲಿ ಪಟಾಕಿ ಮಾರಾಟಕ್ಕೆ ಸಿದ್ದತೆ : ಪಟಾಕಿ ನಿಷೇಧಿಸಿ ಸುಪ್ರಿಂ ಆದೇಶ..!

K2 ನ್ಯೂಸ್ ಡೆಸ್ಕ್ : ರಾಯಚೂರಿನಲ್ಲಿ ದೀಪಾವಳಿ ಹಬ್ಬಕ್ಕೆ ಪಟಾಕಿ ಮಾರಾಟಕ್ಕಾಗಿ ವ್ಯಾಪಾರಸ್ಥರು ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ದೆಹಲಿ ಹಾಗೂ ಪಂಜಾಬ್...
State News

ಏಪ್ರಿಲ್ 1ರಿಂದಲೇ ವೇತನ ಹೆಚ್ಚಳ; ಅಧಿಕೃತ ಆದೇಶ

K2 ನ್ಯೂಸ್ ಡೆಸ್ಕ್ : ರಾಜ್ಯ ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದ ಸರ್ಕಾರ ನೌಕರರ ಭರವಸೆಗಳನ್ನು ಈಡೇರಿಸಲು ಮುಂದಾಗಿದೆ. ರಾಜ್ಯದಲ್ಲಿ ಸರ್ಕಾರಿ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಮಣಿದ...
State News

ಸಂಗೊಳ್ಳಿ ರಾಯಣ್ಣ, ಸುಭಾಷ್ ಚಂದ್ರ ಬೋಸ್ ಪ್ರತಿಮೆ ಸ್ಥಾಪನೆಗೆ ಆದೇಶ

K2 ನ್ಯೂಸ್ ಡೆಸ್ಕ್: ಸಂಗೊಳ್ಳಿ ರಾಯಣ್ಣನ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಪ್ರತಿ ಸರ್ಕಾರಿ ಕಾಲೇಜಿನಲ್ಲಿ ಸ್ಥಾಪಿಸಬೇಕೆಂದು ಆದೇಶ ಮಾಡುವುದಾಗಿ ಮುಖ್ಯ ಮಂತ್ರಿ...
Local News

ವಾರಬಂದಿ ಆದೇಶ ಹಿಂಪಡೆಯದಿದ್ದರೆ ಹೋರಾಟ

ರಾಯಚೂರು : ಸರಕಾರ ಹೊರಡಿಸಿರುವ ವಾರಬಂದಿ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ಜನವರಿ 27ರಂದು ಸಿಂಧನೂರು ತಹಸಿಲ್ದಾರ್ ಕಚೇರಿ ಮುಂದೆ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಕರ್ನಾಟಕ...
State News

ಮೊಲಾಸಸ್ ತಯಾರಕರಿಗೆ ಪ್ರತಿ ಟನ್ ಗೆ 100 ರೂ ಹೆಚ್ಚಸಿ ಆದೇಶ

K2 ನ್ಯೂಸ್ ಡೆಸ್ಕ್ :ಮೊಲಾಸಸ್ ತಯಾರಿಸುವವರಿಗೆ ಪ್ರತಿ ಟನ್ ಗೆ 100 ರೂ ಹೆಚ್ಚಸಿ ಆದೇಶ ಹೊರಡಿ ಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಮೈಶುಗರ್...
Local News

ಇ ಪ್ರೊಕ್ಮೆಂಟ್ ಟೆಂಡರ್ ನಿಯಮ ಗಾಳಿಗೆ ತೂರಿ ಆದೇಶ

ರಾಯಚೂರು : ನಗರಸಭೆ ಕಾರ್ಯಾಲಯದಿಂದ 2021-22ನೇ ಸಾಲಿನ 20 ಜನ ಡ್ರೈವರ್ ಮತ್ತು ಆಪರೇಟರ್‌ಗಳನ್ನು ಇ ಪ್ರೊಕ್ಮೆಂಟ್ ಮೂಲಕ ಟೆಂಡರ್ ಕರೆಯಲಾಗಿತ್ತು. ಆದರೆ ನಿಯಮಗಳನ್ನು ಗಾಳಿಗೆ ತೂರಿ ಕಾರ್ಯ ಆದೇಶ ನೀಡಿದ್ದಾರೆ ಎಂದು ಪ್ರಥಮ ದರ್ಜೆ ಗುತ್ತಿಗೆದಾರ ನರಸಪ್ಪ ಆರೋಪಿಸಿದರು. ರಾಯಚೂರು ನಗರಸಭೆ ಕಾರ್ಯಾಲಯದಿಂದ ಇ ಪ್ರೊಕ್ಮೆಂಟ್ ಮೂಲಕ ಟೆಂಡರ್ ಕರೆಯಲಾಗಿತ್ತು.  ಐ1- ಯ-ಗಂಡ್ಲ ಈಶ್ವರಯ್ಯ ಅನಿತಾ ಎಂಟಪ್ರೈಸಸ್ ಬಳ್ಳಾರಿ, ಐ2 - ನರಸಪ್ಪ. ಐ3- ಲಾಲ್ ಅಹ್ಮದ್, ಐ4- ಕೆ ನಾಗರಾಜು ಗಜಾನನ ಎಂಟಪ್ರೈಸಸ್, ಐ5- ರುದ್ರೇಶ್ ಐ6- ಎಸ್.ಕೆ.ನಾಗರೆಡ್ಡಿ ಐ7- ಶರಣಬಸವ ಮಲ್ಲಿಕಾರ್ಜುನ್ ಪವರ ಸರ್ವಿಸ್ ಈ ಟೆಂಡರ್ ನಲ್ಲಿ 7 ಜನ ಗುತ್ತಿಗೆದಾರರು ಭಾಗವಹಿಸಿದ್ದರು. ಈ ಟೆಂಡರ್ ನಿಯಮದಲ್ಲಿ ಗುತ್ತಿಗೆದಾರರು ತಮ್ಮ ಸೇವಾ ಶುಲ್ಕವನ್ನು ಮಾತ್ರ ನಮೋದಿಸಬೇಕೆಂದು ತೋರಿಸಿದ್ದಾರೆ. ಅದೇ ಪ್ರಕಾರ ಸೇವಾ ಶುಲ್ಕವನ್ನು ಮಾತ್ರ ತೋರಿಸಿದ್ದಾರೆ. ಪ್ರೊಕ್ಮೆಂಟ್ ಟೆಂಡರ್ ನಲ್ಲಿ ಈ...
Local News

ಮೀಸಲಾತಿ ವರ್ಗೀಕರಣ ಆದೇಶ ವಿರೋಧಿಸಿ ಸುಪ್ರೀಂ ಕೋರ್ಟ್ ನಲ್ಲಿ ರಿಟ್ ಅರ್ಜಿ

ರಾಯಚೂರು : ಸುಪ್ರೀಂ ಕೋರ್ಟ್ ನ್ಯಾಯಾಧೀಶರಾದ ಅರುಣ ಮಿಶ್ರಾರವರ ನೇತೃತ್ವದ ಸಂವಿಧಾನ ಪೀಠವು ರಾಜ್ಯಗಳಿಗೆ ಪರಿಶಿಷ್ಟ ಜಾತಿಯವರಲ್ಲಿ ಮೀಸಲಾತಿಯ ವರ್ಗೀಕರಣವನ್ನು ಮಾಡಬಹುದು ಎಂದು ಮಾಡಿರುವ ಆದೇಶವನ್ನು ರದ್ದು ಮಾಡಬೇಕೆಂದು ರಿಟ್ ಅರ್ಜಿ ಸಲ್ಲಿಸಲಾಗುವುದೆಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ರಾಜ್ಯಾಧ್ಯಕ್ಷ ಮಹೇಂದ್ರಕುಮಾರ ಮಿತ್ರ ಹೇಳಿದರು. ನ್ಯಾಯಮೂರ್ತಿ ಅರುಣ್ ಮಿಶ್ರಾ ರವರ ನೇತೃತ್ವದ ಸಂವಿಧಾನ ಪೀಠದ ಆದೇಶದ ಪ್ರಕಾರ, ಸಂವಿಧಾನ ಅನುಚ್ಛೇದ(16(4)ರ ಪ್ರಕಾರ ಹಿಂದುಳಿದ ವರ್ಗಗಳ ವ್ಯಾಪ್ತಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳು ಬರುತ್ತವೆ. ರಾಜ್ಯ ಸರ್ಕಾರವು ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಮೀಸಲಾತಿ ನೀಡುವ ಅಧಿಕಾರ ಹೊಂದಿದೆ. ಮತ್ತು ಮೀಸಲಾತಿಯನ್ನು ಸರಿ ಸಮಾನವಾಗಿ ಹಂಚಿಕೆ ಮಾಡಬಹುದು ಈ ಕಾರಣದಿಂದ ನಾವು ಈ.ವಿ.ಚಿನ್ನಯ್ಯ ರವರ ಆದೇಶವನ್ನು ಒಪ್ಪಲು ಬರುವುದಿಲ್ಲ. ಕಾರಣ ನಾವು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಈ ವಿಷಯವನ್ನು 7 ಅಥವಾ ಅದಕ್ಕೂ ಮೇಲ್ಪಟ್ಟ ನ್ಯಾಯಾಧೀಶರನ್ನೊಳಗೊಂಡ...