This is the title of the web page
This is the title of the web page
State News

ಮಧ್ಯರಾತ್ರಿಯಿಂದಲೇ ಶಕ್ತಿನಗರ ಸೇತುವೆ ಮೇಲೆ ಸಂಚಾರ ಪುನರ್ ಆರಂಭ..?


K2kannadanews.in

Shaktinagar bridge ರಾಯಚೂರು : ಶಕ್ತಿನಗರ ಬಳಿ ಇರುವ ಕೃಷ್ಣ ನದಿ (Krishna river) ಮೇಲ್ ಸೇತುವೆ (Bridge) ದುರಸ್ತಿ ಕಾಮಗಾರಿ ಮುಗಿದಿದ್ದು, ಮಧ್ಯರಾತ್ರಿಯಿಂದಲೇ (Midnight) ಸೇತುವೆ ಮೇಲೆ ಸಂಚಾರ ಪುನರ್ ಆರಂಭ ಆಗಲಿದೆ.

ರಾಯಚೂರು (Raichur) ತಾಲೂಕಿನ ದೇವಸುಗೂರು ಗ್ರಾಮದ ಬಳಿ ಇರುವ ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ಹಳೆಯ ಮೇಲ್ ಸೇತುವೆ ಕಾಮಗಾರಿ ದುರಸ್ತಿಗಾಗಿ (Reconstruction) ಕಳೆದ 45 ದಿನಗಳ ಹಿಂದೆ ಸಂಚಾರ ಸ್ಥಗಿತ ಮಾಡಲಾಗಿತ್ತು. ಇದೀಗ ದುರಸ್ತಿ ಕಾಮಗಾರಿ ಮುಗಿದಿದ್ದು, ಈಗಾಗಲೇ ರಸ್ತೆಗೆ ಅಡ್ಡಲಾಗಿ ಹಾಕಲಾಗಿರುವ ಬ್ಯಾರಿಕೆಡ್ (Barricade)ಗಳನ್ನು‌ ಪೊಲೀಸರು (Police) ತೆರವುಗೊಳಿಸಲಾಗುತ್ತಿದ್ದು ಮಧ್ಯರಾತ್ರಿ 12 ಗಂಟೆಯಿಂದ ಸಂಚಾರ ಆರಂಭವಾಗಲಿದೆ.


[ays_poll id=3]