K2kannadanews.in
ರಾಯಚೂರು : ಲಾರಿಯೊಂದು(lorry) ದ್ವಿಚಕ್ರ (Bike) ವಾಹನಕ್ಕೆ ಡಿಕ್ಕಿ (accident) ಹೊಡೆದು, ರಸ್ತೆ ಬದಿಯಲ್ಲಿ ತೆರಳುತ್ತಿದ್ದ ಕುರಿಗಳ (Sheep) ಮೇಲೆ ಹರಿದ ಪರಿಣಾಮವಾಗಿ 9 ಕುರಿಗಳು ಮೃತಪಟ್ಟ ಘಟನೆ ಯರಮರಸ್ ಬೈಪಾಸ್ (yaramars bypass) ಬಳಿ ನಡೆದಿದೆ.
ರಾಯಚೂರು ನಗರದ ಹೊರ ವಲಯದ ಬೈಪಾಸ್ ಬಳಿ ಅಪಘಾತ (Accident) ನಡೆದಿದ್ದು, ಲಾರಿ ಚಾಲಕನ ನಿರ್ಲಕ್ಷ್ಯವೇ (Careless) ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಲಾರಿ ಮುಂದಿನ ಚಕ್ರಕ್ಕೆ ಬೈಕ್ ಸಿಲುಕಿಕೊಂಡು, ವಾಹನ ಸವಾರ ಗಂಭಿರವಾಗಿ ಗಾಯಗೊಂಡಿದ್ದಾನೆ. ಅಲ್ಲದೇ ಲಾರಿ ಕುರಿ ಹಿಂಡುನ ಮೇಲೆ ಹರಿದ ಪರಿಣಾಮವಾಗಿ, 9 ಕುರಿಗಳು ಮೃತಪಟ್ಟು, 11 ಕುರಿಗಳಿಗೆ ಗಂಭೀರ ಗಾಯಗೊಂಡಿವೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು (Rural police) ಭೇಟಿ ನೀಡಿ ಪರಿಶೀಲಿಸಿ. ಲಾರಿ ಮತ್ತು ಚಾಲಕನನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸಿದ್ದಾರೆ.
[ays_poll id=3]