K2kannadanews.in
Headmaster Suspend ರಾಯಚೂರು : ಶಾಲಾ (School) ಮೇಲ್ಚಾವಣಿ Answering (roof collapse) ಬಾಲಕಿ ಕಾಲಿಗೆ ಗಾಯವಾದ ಪ್ರಕರಣಕ್ಕೆ (Case) ಸಂಬಂದಿಸಿದಂತೆ ದೇವದುರ್ಗ ಕನ್ಯಾ ಪ್ರಾಥಮಿಕ ಶಾಲೆಯ (Government) ಪ್ರಭಾರಿ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಿ ಆದೇಶ ಹೊರಡಿಸಿದ ಡಿಡಿಪಿಐ (DDPI).
ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೇಲ್ಚಾವಣಿ ಕುಸಿತವಾಗಿ 7ನೇ ತರಗತಿ (7th std) ವಿದ್ಯಾರ್ಥಿನಿ ಶ್ರೀದೇವಿ (Student Sridevi) ಕಾಲಿನ ಕಿರುಬೆರಳಿಗೆ ಗಾಯವಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಮುಖ್ಯಶಿಕ್ಷಕ ಆದೇಶ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪ್ರಭಾರಿ ಮುಖ್ಯ ಶಿಕ್ಷಕ ದೇವರಾಜ್ ಅವರನ್ನು ಅಮಾನತು ಮಾಡಿ ರಾಯಚೂರು ಡಿಡಿಪಿಐ ಕೆ.ಡಿ. ಬಡಿಗೇರ್ ಆದೇಶ ಹೊರಡಿಸಿದ್ದಾರೆ.
[ays_poll id=3]