This is the title of the web page
This is the title of the web page
Politics News

ಸರ್ಕಾರ ಬಂದು 3 ತಿಂಗಳಲ್ಲೆ ಕರ್ಮಕಾಂಡ ಜಗಜ್ಜಾಹೀರಾಗುತ್ತಿದೆ : BYV


K2 ಪೊಲಿಟಿಕಲ್ ನ್ಯೂಸ್ : ಕಾಂಗ್ರೆಸ್ ಸರ್ಕಾರ ಪೂರ್ಣ ಪ್ರಮಾಣದಲ್ಲಿ ಅಧಿಕಾರ ಹಿಡಿದಿದ್ದರು, ಪ್ರತಿಪಕ್ಷಗಳ ಬಾಯಿಂದ ತಪ್ಪಿಸಿಕೊಳ್ಳಲು ಆಗುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 3 ತಿಂಗಳಾಗಿಲ್ಲ. ಈಗಾಗಲೇ ಸರ್ಕಾರದ ಕರ್ಮಕಾಂಡ ಜಗಜ್ಜಾಹೀರಾಗುತ್ತಿದೆ ಎಂದು ಶಾಸಕ ಸಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

ಸಚಿವರು ಶಾಸಕರ ಮಧ್ಯ ಇಷ್ಟು ದಿನ ಅಸಮಾಧಾನದ ಹೋಗೆ ಆಡಿತ್ತು. ಅದು ಇನ್ನು ಕೂಡ ಬೂದಿ ಮುಚ್ಚಿದ ಕೆಂಡದಂತಿದೆ. ಇದೀಗ ಶಾಸಕ ವಿಜಯೇಂದ್ರ ಹೇಳಿಕೆ ಸರ್ಕಾರದಲ್ಲಿ ಸಂಚಲನ ಮೂಡಿಸಿದ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧದ 15% ಲಂಚ ಆರೋಪ ಕುರಿತು‌, ಶಿವಮೊಗ್ಗದಲ್ಲಿ ಮಾತನಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಎಲ್ಲಾ ಸಚಿವರ ವಿರುದ್ಧವೂ ಆರೋಪಗಳು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಸತ್ಯ ಸಂಗತಿಗಳು ಹೊರ ಬರುತ್ತವೆ. ಜನ ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದಿದ್ದಾರೆ.


[ays_poll id=3]