K2kannadanews.in
Crime News ಮಸ್ಕಿ : ಕ್ಷುಲ್ಲಕ ಕಾರಣಕ್ಕೆ (trivial reason) ಗಂಡ ಹೆಂಡತಿ (Husband and wife) ನಡುವೆ ಜಗಳವಾಗಿ, ಸಿಟ್ಟಿನಿಂದ ಪತ್ನಿಯನ್ನು ಕಲ್ಲಿನಿಂದ (Stone) ಜಜ್ಜಿ ಬರ್ಭರವಾಗಿ ಕೊಂದ (Murder) ಪತಿ ತಾನೂ ನೇಣಿಗೆ (Hanging) ಶರಣಾದ ಘಟನೆ ದಿದ್ದಿಗಿ ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು (Raichur) ಜಿಲ್ಲೆಯ ಮಸ್ಕಿ (Maski) ತಾಲ್ಲೂಕಿನ ದಿದ್ದಿಗಿ ಗ್ರಾಮದಲ್ಲಿ ಘಟನೆ ನಡೆದಿದೆ. ಕವಿತಾ (Kavita 26) ಕೊಲೆಯಾದ ದುರ್ದೈವಿ ಪತ್ನಿ. ಭೀಮಣ್ಣ ( Bihmanna 28) ಪತ್ನಿ ಕೊಂದು ನೇಣಿಗೆ ಶರಣಾದ ಪತಿ. ಕಳೆದ ವರ್ಷ ಡಿಸೆಂಬರ್ (Dismember) ತಿಂಗಳಲ್ಲಿ ಇಬ್ಬರಿಗೂ ಮದುವೆಯಾಗಿತ್ತು (marrege). ಮದುವೆಯಾದ ದಿನದಿಂದಲೂ ಪತ್ನಿ ಶೀಲದ ಮೇಲೆ ಶಂಕಿಸುತ್ತಿದ್ದ ಪತಿರಾಯ. ಇದೇ ವಿಚಾರಕ್ಕೆ ಪದೇ ಪದೇ ಪತ್ನಿ ಜೊತೆ ಜಗಳವಾಗುತ್ತುತ್ತು ಎನ್ನಲಾಗಿದೆ.
ಇದೇ ಕಾರಣಕ್ಕೆ ರಾತ್ರಿ (last night) ಜಗಳವಾಡಿ ಪತ್ನಿ (Fight with wife) ಕೊಂದು ತಾನೂ ನೇಣಿಗೆ ಶರಣಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಬಳಗಾನೂರು ಪೊಲೀಸ್ (balaganoor police station) ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ (FIR) ದಾಖಲಿಸಿಕೊಂಡಿದ್ದಾರೆ.
[ays_poll id=3]