K2kannadanews.in
K S Eshwarapp ರಾಯಚೂರು : ಕಾಂಗ್ರೆಸ್ (Congress)ಗೆ ದೇಶ ಒಂದಾಗಿರುವ (nation unit) ಆಸೆಯಿಲ್ಲ, ಹಿಂದೂಸ್ತಾನ್ (Hindusthan) ಪಾಕಿಸ್ತಾನದ ಬೇರೆ ಮಾಡಿದಿರಿ, ಈಗ ಬಜೆಟ್ನಲ್ಲಿ (Budget) ಉತ್ತರಭಾರತ (North India) ದಕ್ಷಿಣ ಭಾರತ South India) ಅಂತ ಒಡಿಯಲು ಹೋಗುತ್ತಿದ್ದಾರೆ ಎಂದು ರಾಯಚೂರಿನಲ್ಲಿ ಮಾಜಿ ಉಪಮುಖ್ಯಮಂತ್ರಿ (EX-DCM)ಕೆ.ಎಸ್.ಈಶ್ವರಪ್ಪ ಹೇಳಿದರು.
ಸಂಸದ ಡಿ ಕೆ ಸುರೇಶ (D K Suresh) ದಕ್ಷಿಣ ಭಾರತದ ಕೂಗು ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಮಾತಿಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ ಅವರು, ಹಿಂದೂಸ್ತಾನ್ ಪಾಕಿಸ್ತಾನದ ಬೇರೆ (Divided) ಮಾಡಿದಿರಿ, ಕಾಂಗ್ರೆಸ್ ಗೆ ದೇಶ ಒಂದಾಗಿರುವ ಆಸೆಯಿಲ್ಲ, ಈಗಾಗಲೇ ಹಿಂದೂಸ್ತಾನ್ ಪಾಕಿಸ್ತಾನದ ಬೇರೆ ಮಾಡಿದ್ದಾರೆ. ಜಾತಿ ಧರ್ಮ (caste religion) ಅಂತ ಒಡೆದಿದ್ದಾರೆ. ಈಗ ಬಜೆಟ್ನಲ್ಲಿ ಉತ್ತರಭಾರತ ದಕ್ಷಿಣ ಭಾರತ ಅಂತ ಒಡಿಯಲು ಹೋಗುತ್ತಿದ್ದಾರೆ. ಹಿಂದೆ ನೆಹರು (Nehru) ಮಾಡಿದ ಹಾಗೆ ಡಿಕೆ ಸುರೇಶ್ ಒಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಡಿ ಕೆ ಸುರೆಶ್ ಕೂಗಿದ ತಕ್ಷಣ ಆಗಲ್ಲ. ಈ ಪ್ರಯತ್ನಕ್ಕೆ ಬಿಜೆಪಿ ಬೆಂಬಲಿಸಲ್ಲ (BJP not support) ಬದಲಾಗಿ ಉಗ್ರವಾಗಿ ಖಂಡಿಸುತ್ತದೆ ಎಂದರು.
[ays_poll id=3]