K2kannadanews.in
Terrifying murder video ಮಾನ್ವಿ : 2 ಎಕ್ರೆ 10 ಗುಂಟೆ ಜಮೀನು (Land issue) ವಿಚಾರಕ್ಕಾಗಿ ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟಿದ ಅಣ್ಣ ತಮ್ಮಂದಿರು (Owne brother’s) ಕಿತ್ತಾಡಿಕೊಂಡು (Fight) ಕಿರಿಯ ತಮ್ಮನ (Murder small brother) lಹೆಣ ಬೆಳೆಸಿದ ಘಟನೆ ಜೀನೂರು ಗ್ರಾಮದಲ್ಲಿ ನಡೆದಿದೆ.
ಹೌದು ರಾಯಚೂರು(Raichur) ಜಿಲ್ಲೆಯ ಮಾನ್ವಿ (manvi) ತಾಲೂಕಿನ ಜಿನೂರು ಗ್ರಾಮದಲ್ಲಿ ಘಟನೆ ನಡೆಸಿದ್ದು, ಜಿನೂರು ನಿವಾಸಿ ರಾಮಣ್ಣ (ramanna 36) ಘರ್ಷಣೆಯಲ್ಲಿ ಕೊಲೆಯಾದ ದುರ್ದೈವಿ. ಇನ್ನು ಜಗಳ ಆಡುವ ವಿಡಿಯೋ ಲಭ್ಯವಾಗಿದೆ. ರಾಮಣ್ಣ, ಮೂಕಯ್ಯ (Mukayya), ಮುದಕಯ್ಯ (Mudukayya) ಈ ಮೂವರು ಸಹೋದರರ. ಜಮೀನನ್ನ ರಾಮಣ್ಣ ಅತಿಕ್ರಮಣ ಮಾಡಿಕೊಂಡಿದ್ದಾನೆ ಅಂತ ಆರೋಪವಿತ್ತು.
ರಾಮಣ್ಣ ಉಳುಮೆ (Framing) ಮಾಡ್ತಿದ್ದ ವೇಳೆ ಹೊಲಕ್ಕೆ ತೆರಳಿದ್ದ ಇಬ್ಬರೂ ಸಹೋದರರು, ಇದೇ ವಿಚಾರಕ್ಕೆ ಮೂಕಯ್ಯ, ಮುದಕಯ್ಯ ಸೇರಿ ರಾಮಣ್ಣ ಜೊತೆ ಜಗಳ (Fight) ಕಾದಿದ್ದಾರೆ. ಬಳಿಕ ಕೊಡಲಿ, ದೊಣ್ಣೆ ಹಿಡಿದು ಮೂವರು ಕುಟುಂಬಸ್ಥರ (Family) ಮಧ್ಯೆ ಬಡಿದಾಟ ಆರಂಭವಾಗಿದೆ. ಜಗಳ ತೀವ್ರ ವಿಕೋಪಕ್ಕೆ ಹೋಗಿ ರಾಮಣ್ಣನಿಗೆ ಕೊಡಲಿಯಿಂದ ಹೊಡೆದು ಹಲ್ಲೆ ಮಾಡಲಾಗಿದೆ. ತೀವ್ರ ರಕ್ತಸ್ರಾವದಿಂದ ಬಳಸುತ್ತಿದ್ದ ರಾಮಣ್ಣನನ್ನು, ಆಸ್ಪತ್ರೆಗೆ (Hostel) ಸಾಗಿಸಲಾಯಿತಾದರು ಚಿಕಿತ್ಸೆ ಫಲಕಾರಿಯಾಗದೆ (Treatment) ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮಾನ್ವಿ ಪೊಲೀಸ್ ಠಾಣೆಯಲ್ಲಿ (Manvi police station) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
[ays_poll id=3]