This is the title of the web page
This is the title of the web page
Crime NewsState NewsVideo News

ಕೃಷ್ಣಾ ಸೇತುವೆ ಮೇಲೆ ಬೈಕುಗಳ ಮುಖಾಮುಖಿ ಡಿಕ್ಕಿ : ನಾಲ್ವರು..?


K2kannadanews.in

Bike accident ರಾಯಚೂರು : ಕೃಷ್ಣಾ ನದಿ ಮೇಲ್ ಸೆತುವೆ (Krishna bridge) ಮೇಲೆ ಎರಡು ದ್ವಿಚಕ್ರ(Bike accident) ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ನಾಲ್ಕು ಜನರಿಗೆ (injured 4) ಗಂಭೀರವಾಗಿ ಗಾಯವಾದ ಘಟನೆ ನಡೆದಿದೆ.

ರಾಯಚೂರು (Raichur) ತಾಲ್ಲೂಕಿನ ದೇವಸುಗೂರು (Devasuguru) ಗ್ರಾಮದ ಬಳಿಯ ಕೃಷ್ಣನದಿ (Krishna river) ಮೇಲ್ ಸೇತುವೆ ಮೇಲೆ ಅಪಘಾತ ಜರುಗಿದೆ. ಒಂದು ಬೈಕ್ ನಲ್ಲಿರುವ ಇಬ್ಬರು ಕುಡಿದ (Drink and drive) ಮತ್ತಿನಲ್ಲಿ ಮುಂದೆ ಬರುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮ ಎರಡೂ ಬೈಕ್ ನಲ್ಲಿರುವ ನಾಲ್ಕು ಜನರಿಗೆ ಗಂಭೀರ ಗಾಯವಾಗಿದ್ದು, ಚಿಕೆತ್ಸೆಗಾಗಿ (Treatment) ಸ್ಥಳೀಯ ಆಸ್ಪತ್ರೆ (Local hospital) ದಾಖಲಿಸಲಿದೆ. ಘಟನೆಯು ತೆಲಂಗಾಣದ ಕೃಷ್ಣಾ ಪೊಲೀಸ್ ಠಾಣಾ (Krishna police station) ವ್ಯಾಪ್ತಿಯಲ್ಲಿ ಜರುಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ಮಾಡಿ ವಾಹನಗಳನ್ನು ವಶ ಪಡಿಕೊಂಡಿದ್ದಾರೆ.

 


[ays_poll id=3]