K2kannadanews.in
homosexuality : ಯುವಕನೋರ್ವನ (Young man) ಸಲಿಂಗ ಕಾಮಕ್ಕೆ ಆರು ವರ್ಷದ ಮುಗ್ದ ಬಾಲಕನೊಬ್ಬ (6 years boy) ಬಲಿಯಾಗಿರುವ ದುರದೃಷ್ಟಕರ (Unfortunate) ಘಟನೆ ಬೆಳಕಿಗೆ ಬಂದಿದ್ದು, ಸಲಿಂಗ ಕಾಮಿಯನ್ನು ಪೊಲೀಸರು (Arrested by police) ಬದಿಸಿದ್ದಾರೆ.
ಹೌದು ಇತ್ತೀಚಿನ ದಿನಗಳಲ್ಲಿ ಮಕ್ಕಳನ್ನು ಸಾರ್ವಜನಿಕ ಪ್ರದೇಶದಲ್ಲಿಯೂ (Public place) ಕರೆದೊಯ್ಯಲು ಭಯ ಪಡುವ ಪರೀಸ್ಥಿತಿ ಪಾಲಕರಲ್ಲಿ (parents) ನಿರ್ಮಾಣವಾಗಿದೆ. ರಾಮನಗರದಲ್ಲಿ (Ramanagara) ನಡೆದಿರುವ ಘಟನೆ ಇಡೀ ರಾಜ್ಯವನ್ನೆ (State) ಬೆಚ್ಚಿ ಬೀಳುವಂತೆ ಮಾಡಿದೆ. ಯುವಕನೊಬ್ಬ ಬಸ್ ನಿಲ್ದಾಣದಲ್ಲಿದ್ದ 6 ವರ್ಷದ ಬಾಲಕನಿಗೆ ಬಿಸ್ಕೇಟ್ (Brisket) ಆಸೆ ತೋರಿಸಿ ಆತನನ್ನು ಯಾರು ಇಲ್ಲದ ಜಾಗಕ್ಕೆ (Lonely place) ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ತನ್ನ ಸಲಿಂಗ ಕಾಮಕ್ಕೆ ಬಳಸಿಕೊಂಡ ನಂತರ ಬಾಲಕನನ್ನು ಬರ್ಬರವಾಗಿ ಹತ್ಯೆ(Murder) ಮಾಡಿದ್ದಾನೆ.
ರಾಮನಗರ ರೈಲ್ವೆ ಹಳಿ (railway track) ಹತ್ತಿರದಲ್ಲಿ ಬಾಲಕನ ಶವ (Dadbody) ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ತೀವ್ರ ತನಿಖೆ (Investigation) ಮಾಡಿದ ನಂತರ ಯುವಕನ ಕ್ರೂರ ಕೃತ್ಯ ಬಹಿರಂಗವಾಗಿದೆ. ರಾಮನಗರ ಪೊಲೀಸ್ ಠಾಣಾ(Ramnagar police station) ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಮೃತ ಬಾಲಕನ ಗುರುತು ಪತ್ತೆ ಹಚ್ಚಲಾಗುತ್ತಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.
[ays_poll id=3]