K2kannadanews.in
ರಾಯಚೂರು : ರಾಯಚೂರು – ಗದ್ವಾಲ್ ಮುಖ್ಯ ರಸ್ತೆಯಲ್ಲಿದ್ದ(gdwal main road) ಎರಡು ಅಂಗಡಿಗಳ ಟಿನ್ ಶೆಡ್(ten shed) ಕತ್ತರಿಸಿ ಅಂಗಡಿಯಲ್ಲಿದ್ದ ಹಣmoney), ಕೆಲವು ಸಾಮಾಗ್ರಿ ಮತ್ತು ಹೊರಗೆ ನಿಲ್ಲಿಸಿದ್ದ ಹೋಂಡಾ ಶೈನ್ ಬೈಕ್(bike) ಕಳ್ಳತನ(theft) ಮಾಡಿದ ಘಟನೆ ನಡೆದಿದೆ.
ರಾಯಚೂರು ತಾಲ್ಲೂಕಿನ ಮಂಡಲಗೇರಾ ಗ್ರಾಮದ ಮುಖ್ಯ ರಸ್ತೆಯಲ್ಲಿರುವ ಟೀನ್ ಶೆಡ್ ಅಂಗಡಿಗಳನ್ನು ಟಾರ್ಗೆಟ್(target) ಮಾಡಿದ ಕಳ್ಳರು , ಟೀನ್ ಶೆಡ್ ಕಟ್ ಮಾಡಿ ಅಂಗಡಿಗಳಲ್ಲಿರುವ ಹಣ, ಕೆಲವು ಸಾಮಾಗ್ರಿಗಳನ್ನು ಕದ್ದು ಅಂಗಡಿ ಮುಂದೆ ನಿಲ್ಲಿಸಿದ್ದ ಕದ್ದು ಪರಾರಿಯಾಗಿದ್ದಾರೆ(escape). ಘಟನೆಗೆ ಸಂಬಂದಿಸಿದಂತೆ ಅಂಗಡಿ ಮಾಲೀಕರು(shop owner) ಯಾಪಲದಿನ್ನಿ ಪೋಲೀಸ್ ಠಾಣೆಯಲ್ಲಿ(yapaldinni police station) ದೂರು ದಾಖಲಿಸಿದ್ದು ಪಿಎಸ್ಐ(psi) ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸಿದ್ದು ಆರೋಪಗಳನ್ನು ಹಿಡಿಯಲು ಪೋಲೀಸ್ ರು ಪ್ರಯತ್ನಿಸಿರುವುದು ಕಂಡು ಬಂದಿದೆ.
ಸಿದ್ದಪ್ಪ ಮತ್ತು ವೆಂಕಟೇಶ ಎನ್ನುವರ ಅಂಗಡಿಯಲ್ಲಿ ಹಣ, ಕಿರಾಣಿ ಸಾಮಾಗ್ರಿಗಳು ಕಳುವಾಗಿದ್ದು, ಸತ್ಯಪ್ಪ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳುವಾಗಿದೆ. ವಿಶೇಷ ಅಂದ್ರೆ ಅಲ್ಲಿಯೇ ಇದ್ದ ನಾರಾಯಣ ಎಂಬುವರ ಕಟಿಂಗ್ ಶಾಪ್ ಒಳಗೆ ನುಗ್ಗಿದ ಖಧೀಮರು ಅಲ್ಲಿದ್ದ ಟ್ರಿಮ್ಮರ್ ಮಿಷನ್ ಕದ್ದಿದ್ದಾರೆ. ಸ್ಥಳಕ್ಕೆ ಯಾಪಲದಿನ್ನಿ ಪೊಲೀಸರು ಭೇಟಿನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
[ays_poll id=3]