This is the title of the web page
This is the title of the web page
Politics NewsState News

ಸುರಪುರ ಉಪಚುನಾವಣೆ: ರಾಜೂಗೌಡ ಅಭ್ಯರ್ಥಿಯಾಗಿ ಘೋಷಣೆ..


K2kannadanews.in

by-election. News Desk : ಶಾಸಕ ರಾಜಾ ವೆಂಕಟಪ್ಪ ನಾಯಕ್ (Raja venkatappa nayak) ಅವರ ನಿಧನದ ಹಿನ್ನೆಲೆಯಲ್ಲಿ ಮುಂದಿನ 6 ತಿಂಗಳೊಳಗೆ ಸುರಪುರ ಕ್ಷೇತ್ರದಲ್ಲಿ ಉಪಚುನಾವಣೆ (By-Election) ನಿಗದಿಯಾಗಲಿದ್ದು, ರಾಜೂಗೌಡ ಅವರೇ ಬಿಜೆಪಿ ಅಭ್ಯರ್ಥಿ‌ (BJP candidate) ಎಂದು ಹೇಳಿದ್ದಾರೆ.

ಸುರಪುರ ವಿಧಾನಸಭಾ ಕ್ಷೇತ್ರದ (Surapura Constituency) ಉಪಚುನಾವಣೆಗೆ ರಾಜೂಗೌಡ ಅವರೇ ಅಭ್ಯರ್ಥಿ ಎಂದು ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ (B Y Vijayendra) ಅವರು ಘೋಷಿಸಿದ್ದಾರೆ. ಶಿವಮೊಗ್ಗ (Shivamoga) ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸುರಪುರ ಕ್ಷೇತ್ರದ ಮಾಜಿ ಶಾಸಕ ರಾಜೂಗೌಡ ಅವರಿಗೆ, ನೀವೇ ಅಭ್ಯರ್ಥಿ ಅನುಮಾನವೇ (No Doubt) ಬೇಡ. ಕ್ಷೇತ್ರದಲ್ಲಿ ಓಡಾಟ ಮಾಡಿ.

ಉಪ-ಚುನಾವಣೆಯಲ್ಲಿ ಆಯ್ಕೆಯಾಗಿ ಮತ್ತೊಮ್ಮೆ ವಿಧಾನಸಭೆಗೆ (Vidhansoda) ಬನ್ನಿ ಎಂದಿದ್ದಾರೆ. ಕಳೆದ 2023 ರ ರಾಜ್ಯ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸುರಪುರ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿಯಾಗಿದ್ದ ರಾಜೂಗೌಡ ಅವರು ಕಾಂಗ್ರೆಸ್‌ನ (Congress) ರಾಜಾ ವೆಂಕಟಪ್ಪ ನಾಯಕ್ ವಿರುದ್ಧ ಪರಾಭವಗೊಂಡಿದ್ದರು.


[ays_poll id=3]