oplus_0
K2kannadanews.in
Political News ರಾಯಚೂರು : ಲೋಕಸಭಾ ಕ್ಷೇತ್ರ ಚುನಾವಣೆ (Loka sabha election) ಹಿನ್ನೆಲೆಯಲ್ಲಿ ರಾಯಚೂರು ಬಿಜೆಪಿ (BJP) ಪಾಳಯದಲ್ಲಿ ಬಂಡಾಯ ಭುಗಿಲೆದ್ದ ವಿಚಾರ, ರಾಜ್ಯ ಬಿಜೆಪಿ ಚುನಾವಣೆ ಉಸ್ತುವಾರಿ (State election incharge) ರಾಧಾ ಮಹೋನದಾಸ್ ಬಂಡಾಯ ಶಮನಗೊಳಿಸಲು ಡಾ.ರಾಧಾ ಮಹೋನದಾಸ್ ಎಂಟ್ರಿ (Entry) ಕೊಟ್ಟಿದ್ದಾರೆ.
ರಾಯಚೂರು(Raichur) ನಗರದ ಐಡಿಎಸ್ಎಂಟಿ (IDSMT) ಬಡಾವಣೆಯಲ್ಲಿರುವ ಮಾಜಿ ಶಾಸಕ ಶಿವನಗೌಡ ನಾಯಕ್ (Shivangoda nayak) ನಿವಾಸದಲ್ಲಿ ಸಂಧಾನ ಸಭೆ ನಾಡಲಾಗುತ್ತಿದೆ. ಸಭೆಯಲ್ಲಿ ರಾಜಾ ಅಮರೇಶ್ವರ ನಾಯಕ್, ಅಸಮಧಾನಿತ ಬಿ.ವಿ ನಾಯಕ್ ಭಾಗಿಯಾಗಿದ್ದಾರೆ. ಜಿಲ್ಲಾಧ್ಯಕ್ಷ ಡಾ.ಶಿವರಾಜ್ ಪಾಟೀಲ್. ಪಿ ರಾಜೀವ್, ರಾಯಚೂರು ಚುನಾವಣಾ ಉಸ್ತುವಾರಿ ದೊಡ್ಡನಗೌಡ ಪಾಟೀಲ್ ಕೂಡ ಸಭೆಯಲ್ಲಿ ಇದ್ದು, ನಿವಾಸದಲ್ಲಿ ಪ್ರತ್ಯೇಕವಾಗಿ ಇಬ್ಬರೂ ನಾಯಕರ ಜೊತೆ ಮಹೋನದಾಸ್ ಮಾತುಕತೆ ಮಾಡುತ್ತಿದ್ದಾರೆ.
[ays_poll id=3]