This is the title of the web page
This is the title of the web page
Politics NewsState News

ಜಾತಿಗಳ ನಡುವೆ ಸಿದ್ದರಾಮಯ್ಯ ಛೂ ಬೀಡ್ತಿದ್ದಾರೆ : ಸ್ವಪಕ್ಷದ ಶಾಸಕ ಅಸಮಾಧಾನ


K2kannadanews.in

Political News Desk : ನಮ್ಮ ಜನಸಂಖ್ಯೆ (Population) 2 ಕೋಟಿ (Core) ಗೂ ಹೆಚ್ಚಿದೆ. ಉದ್ದೇಶ ಪೂರ್ವಕವಾಗಿ (Purposeful) ಕಡಿಮೆ ಮಾಡಿದ್ದಾರೆ ಎನಿಸುತ್ತದೆ. ಈ ವರದಿಯನ್ನು ಮೂಲೆಗೆ ಹಾಕಬೇಕು ಎಂದು ಕಾಂಗ್ರೆಸ್ ಶಾಸಕ (Congress MLA) ಶಾಮನೂರು ಶಿವಶಂಕರಪ್ಪ ವರದಿ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.

ರಾಜ್ಯದಲ್ಲಿ (State) ನಮ್ಮ ಜನಸಂಖ್ಯೆ 2 ಕೋಟಿ ಗೂ ಹೆಚ್ಚಿದೆ. ಉದ್ದೇಶಪೂರ್ವಕವಾಗಿ ಕಡಿಮೆ ಮಾಡಿದ್ದಾರೆ ಎನಿಸುತ್ತದೆ. ಈಗಲೂ ಹೇಳ್ತೇನೆ ಈ ವರದಿಯನ್ನು (Report) ಮೂಲೆಗೆ ಹಾಕಬೇಕು. ವರದಿಯನ್ನು ಮನೆಯಲ್ಲೇ (Home) ಕೂತು ಮಾಡಿದ್ದಾರೆ. ಕಾಂಗ್ರೆಸ್ (Congress) ಗೆ ಸಮಸ್ಯೆ ಆಗುತ್ತದೆಯಾ ಎಂಬ ಪ್ರಶ್ನೆಗೆ (question) ನಾನು ಈಗ ಕೂಲಂಕುಷವಾಗಿ ಹೇಳೋದಕ್ಕೆ ಹೋಗಲ್ಲ. ಸಿದ್ದರಾಮಯ್ಯ (Siddaramayya) ನಮ್ಮ ಅಭಿಪ್ರಾಯಗಳಿಗೆ ಎಲ್ಲಪ್ಪ ಮನ್ನಣೆ ಕೊಡ್ತಾರೆ. ಜಾತಿ ಜಾತಿಗಳ ನಡುವೆ ಅವರು ಛೂ ಬಿಡ್ತಿದ್ದಾರೆ. ನಾವು ಎಸ್.ಸಿ (SC), ಎಸ್.ಟಿ(ST) ವಿರುದ್ದವಲ್ಲ ಆದರೆ ನಮ್ಮ ಸಂಖ್ಯೆ ಡಬಲ್ (Double) ಇದೆ. ಅಗತ್ಯ ಬಿದ್ದರೆ ನಾವೂ ಖಾಸಗಿಯಾಗಿ ಸರ್ವೆ (Privet Survey) ಮಾಡಿಸುತ್ತೇವೆ. ಉಪ ಪಂಗಡ ಎಲ್ಲ ಸೇರಿ 2 ಕೋಟಿ ಗೂ ಹೆಚ್ಚಿದ್ದೇವೆ. ಲಿಂಗಾಯತರು ಈ ವರದಿಯನ್ನು ಒಪ್ಪಲ್ಲ ಎಂದ ಶಾಮನೂರು ಶಿವಶಂಕರಪ್ಪ (Shamnuru shivashnkrappa) ಹೇಳಿದ್ದಾರೆ.


[ays_poll id=3]