K2kannadanews.in
ರಾಯಚೂರು : ರಾಮನ (Rama) ಹೆಸರನ್ನ ಸಿದ್ದರಾಮಯ್ಯ (Siddaramayya) ಇಟ್ಟುಕೊಂಡಿದ್ದಾರೆ, ಆದ್ದರಿಂದ ರಾಮನ ಆದರ್ಶ (ideal) ಹಾಗೂ ರಾಮನ ಜನಾನುರಾಗ ಸಿದ್ದರಾಮಯ್ಯನು ಸಹ ಪಡೆಯಲಿ ಎಂದು ರಾಯಚೂರಿನಲ್ಲಿ ಮಂತ್ರಾಲಯ (Mantralaya) ರಾಯರ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಹೇಳಿದರು.
ಸಿಎಂ (CM) ಸಿದ್ದರಾಮಯ್ಯರನ್ನ ರಾಮನಿಗೆ ಹೋಲಿಕೆ ವಿಚಾರವಾಗಿ ಮಾತನಾಡಿ ಶ್ರೀಗಳು, ಯಾರು ಯಾವ ಹೇಳಿಕೆ ಕೊಟ್ಟಿದ್ದಾರೆ ನಾನು ಗಮನಿಸಿಲ್ಲ, ರಾಮ ಎಲ್ಲರೀತಿಯಿಂದಲೂ ಅನುಕರಣೀಯ (Exemplary) ಹಾಗೂ ಆದರ್ಶ ವ್ಯಕ್ತಿ, ರಾಮನ ಹೋಲಿಕೆಯನ್ನು (Compare) ಇನ್ನೊಬ್ಬರಿಗೆ ಹೋಲಿಸುವಂತದ್ದಲ್ಲಾ.
ನೀನು ಹೇಗಿರಬೇಕು ಅಂತ ಹೇಳುವಾಗ ರಾಮನಂತೆ ನೀನು ಇರು ಅಂತ ದೃಷ್ಟಾಂತ ಎಲ್ಲರೂ ಕೊಡುತ್ತಾರೆ. ರಾಮನ ಹೆಸರನ್ನ ಸಿದ್ದರಾಮಯ್ಯ ಇಟ್ಟುಕೊಂಡಿದ್ದಾರೆ. ಆದ್ದರಿಂದ ರಾಮನ ಆದರ್ಶ ಹಾಗೂ ರಾಮನ ಜನಾನುರಾಗ ಸಿದ್ದರಾಮಯ್ಯನು ಸಹ ಪಡೆಯಲಿ, ಅವರಿಗೂ ನಾವು ಅಭಿನಂದಿಸೋಣ ಎಂದರು.
[ays_poll id=3]