This is the title of the web page
This is the title of the web page
Crime NewsState News

ಅಕ್ರಮ ಮರಳುಗಾರಿಕೆ : ಹಲ್ಲೆಗೊಳಗಾದ ಪೇದೆ ಹೇಳೊದು ಕೇಳಿ..?


K2kannadanews.in

assaulted policeman ರಾಯಚೂರು : ಅಕ್ರಮ ಮರಳು ಸಾಗಣೆ ಟ್ರಾಕ್ಟರ್ ಜಪ್ತಿ (Tractor sized) ಮಾಡಿದ್ದಕ್ಕೆ ಶಾಸಕರ ಪುತ್ರ (MLA son) ಕರೆಮಾಡಿ ಐಬಿಗೆ ಬರಲು ಹೇಳಿದ್ರು, ಕೊಣೆ (Room) ಒಳಗೆ ಹೋಗುತ್ತಿದ್ದಂತೆ ಲೈಟ್(Light) ಆಫ್ ಮಾಡಿ ಹೊಡೆದ್ರು ಅಂತಾರೇ ಹಲ್ಲೆಗೊಳಗಾದ ಪೇದೆ.

ರಾಯಚೂರು (Raichur) ಜಿಲ್ಲೆಯ ದೇವದುರ್ಗ (Devadurga) ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಒಂದು ಘಟನೆ ನಡೆದಿದೆ. ಪೇದ ಹಣಮಂತ್ರಾಯ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ (Illegal sand mining) ಟ್ರ್ಯಾಕ್ಟರ್ ಜಪ್ತಿ ಮಾಡಿದ್ದಾರೆ. ಈ ವಿಚಾರ ಗೊತ್ತಾಗಿ ಶಾಸಕಿ ಕರೆಮ್ಮ ಪುತ್ರ ಸಂತೋಷ್ (Santhosh) ಪೇದೆಗೆ ಕರೆ (Call) ಮಾಡಿ ಐಬಿಗೆ ಬರುವಂತೆ ಹೇಳಿದ್ದಾರೆ. ಶಾಕರ ಪುತ್ರ ಕರೆದಿದ್ದಾರೆ ಎಂದು ಪೇದೆ ಅಲ್ಲಿಗೆ ಹೋಗಿದ್ದಾರೆ. ಕೋಣೆಯೊಳಗೆ ಹೋಗುತ್ತಿದ್ದಂತೆ ಅಲ್ಲಿದ್ದ ಮರಳು ದಂದ್ದೆಕೊರರು, 8 ಜನ ಸೇರಿ ಏಕಾಏಕಿ (Suddenly) ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಘಟನೆ ಬಗ್ಗೆ ಪೇದೆ ಹೇಳೋದು ಹೀಗೆ..


[ays_poll id=3]