This is the title of the web page
This is the title of the web page
Crime NewsState News

ಸಾಲಬಾದೆ ವಿಷ ಸೇವಿಸಿ ರೈತ ಆತ್ಮಹತ್ಯೆ..


ರಾಯಚೂರು : 5 ಎಕರೆ ಜಮೀನಿನಲ್ಲಿ ತೊಗರಿ(Togari),ಹತ್ತಿ(cotton) ಬೆಳೆದಿದ್ದ ರೈತ. ಸಾಲಬಾಧೆ(Indebtedness) ತಾಳದೆ ಕ್ರಿಮಿನಾಶಕ ಸೇವಿಸಿ ರೈತ(farmar) ಆತ್ಮಹತ್ಯೆಗೆ(subside) ಯತ್ನಿಸಿ ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟ ಘಟನೆ ಗೋನಾಳ ಗ್ರಾಮದಲ್ಲಿ ಘಟನೆ.

ರಾಯಚೂರು(Raichur) ತಾಲ್ಲೂಕಿನ ಗೋನಾಳ ಗ್ರಾಮದಲ್ಲಿನ ರೈತ, 5 ಎಕರೆ ಜಮೀನಿನಲ್ಲಿ ತೊಗರಿ , ಹತ್ತಿ ಬೆಳೆದಿದ್ದ. ಬೆಳೆ ಸೇರಿ ವಿವಿಧ ಕಾರಣಗಳಿಗಾಗಿ 6 ಲಕ್ಷ ರೂಪಾಯಿ ಬ್ಯಾಂಕ್ ಮತ್ತು ಕೈ ಸಾಲ ಮಾಡಿಕೊಂಡಿದ್ದ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತ ಬೆಳೆ ಬಾರದೆ ನೊಂದಿದ್ದ ರೈತ ಬಸವರಾಜ್ (55), ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸ್ಥಳಿಯರು ನಗರದ ರಿಮ್ಸ್(RIIMS) ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.

ಘಟನೆಗೆ ಸಂಬಂದಿಸಿದಂತೆ ರಾಯಚೂರು ಗ್ರಾಮೀಣ ಪೊಲೀಸ್(Rural police station) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


[ays_poll id=3]