This is the title of the web page
This is the title of the web page
Crime NewsVideo News

ಮರೆಯಾದ ಮಾನವೀಯತೆ : ಅಪಘಾತ ಸಹಾಯಕ್ಕೆ ಬಾರದ ಜನ..


K2kannadanews.in

Accident news ರಾಯಚೂರು : ಇತ್ತೀಚಿನ ದಿನಗಳಲ್ಲಿ ಮಾನವೀಯತೆ (humanity) ಎನ್ನುವುದು ಕಣ್ಮರೆಯಾಗುತ್ತಿದೆ (not seen)ಎಂದರೆ ತಪ್ಪಾಗಲಿಕ್ಕಿಲ್ಲ. ಅಪಘಾತವಾಗಿ ಸಹಾಯಕ್ಕಾಗಿ (help) ಅಂಗಲಾಚುತ್ತಿದ್ದ ಗಾಯಗೊಂಡ ವ್ಯಕ್ತಿಗೆ (man) ಸಹಾಯಕ್ಕೆ ಬಾರದ ಸಾರ್ವಜನಿಕರು (people).

ಹೌದು ನಿನ್ನ ಎಷ್ಟೇ (yesterday) ರಾಯಚೂರು (Raichur) ತಾಲ್ಲೂಕಿನ ಹೆಗಸನಹಳ್ಳಿ ಗ್ರಾಮದ ಬಳಿ ಲಾರಿ ಎಂದು ಬೈಕ್ ಗೆ ಡಿಕ್ಕಿ (lorry bike accident) ಹೊಡೆದ ಪರಿಣಾಮ ವ್ಯಕ್ತಿ ಗಂಭಿರವಾಗಿ ಗಾಯಗೊಂಡು, ಸಹಾಯಕ್ಕಾಗಿ ಅಂಗಲಾಚುತ್ತಿದ್ದ. ಸೌಜನ್ಯಕ್ಕಾದರೂ ಸಾರ್ವಜನಿಕರು ಸಹಾಯ ಮಾಡದೆ ಹಾಗೆ ಹೋದರು. ಇಂತಹ ಘಟನೆಗಳಾದಾಗ ನಿಮ್ಮ ಕೈಲಿ ಸಹಾಯ ಮಾಡಲು ಆಗದಿದ್ದರೆ, 112 ಅಥವಾ 108ಗೆ ಕರೆ ಮಾಡಿ ಮಾಹಿತಿ ನೀಡಿ ಸಹಾಯಕ್ಕೆ ಮುಂದಾಗಿ. ಸಂಪೂರ್ಣ ಮಾನವೀಯತೆ ಮರೆತು ನೋಡುತ್ತಾ ನಿಲ್ಲಬೇಡಿ ಎನ್ನುವುದೇ ನಮ್ಮ ಕಳಕಳಿ.


[ays_poll id=3]