ನಗರ ಶಾಸಕರಿಗೆ ಬಾಯಿಗೆ ಬಂದಂತೆ ಬೈಯ್ದ ಕುಡುಕ : ಮಚ್ಚು ಕೈಯಲ್ಲಿ ಇತ್ತಂತೆ..? ವೀಡಿಯೋ ನೋಡಿ..
K2kannadanews.in
City MLA ರಾಯಚೂರು : ನಗರ ಶಾಸಕ ಡಾ ಶಿವರಾಜ್ ಪಾಟೀಲ್ (Dr.shivaraj patil) ಅವರಿಗೆ ಕುಡಿದ ಮತ್ತಿನಲ್ಲಿ (drunkard) ಅವಾಚ್ಯ ಶಬ್ಧಗಳಿಂದ ನಿಂದಿಸಿದ ಘಟನೆ ರಾಯಚೂರು (Raichur) ನಗರದ ಗದ್ವಾಲ್ ರಸ್ತೆಯಲ್ಲಿರುವ (gadwal road) ವೀರಾಂಜನೇಯ ಕಲ್ಯಾಣ ಮಂಟಪದ ಬಳಿ ನಡೆದಿದೆ.
ಕಂಠಪೂರ್ತಿ ಕುಡಿದು ಬಂದ ವ್ಯಕ್ತಿಯಿಂದ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕುಡಿದು ಬಂದು ಗಲಾಟೆ ಮಾಡಿದವನ ಕೈಯಲ್ಲಿ ಮಚ್ಚು ಇತ್ತು ಎಂದು ನಮ್ಮ ಕಾರ್ಯಕರ್ತರು ಹೇಳಿದ್ದಾರೆ. ನಾವು ಅವನ ಬಗ್ಗೆ ವಿಚಾರಿಸಿದಾಗ ನಮಗೆ ಗೊತ್ತಾಗಿದ್ದು. ಚಾಂದಪಾಷ (Chand pasha) ಎಂಬ ವ್ಯಕ್ತಿ ಕುಡುಕನಾಗಿದ್ದು, ಅವನ ಹೆಂಡ್ತಿ (Wife) ಮಕ್ಕಳಿಗೆ ಕಿರಿಕಿರಿ ಕೊಡ್ತಾ ಇದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ಈ ಬಗ್ಗೆ ನನಗೆ ಎಸ್.ಪಿ (SP) ಮಾಹಿತಿ ನೀಡಿದ್ದಾರೆ. ಕುಡಿದ ಮತ್ತಿನಲ್ಲಿ ಈ ರೀತಿ ಆಗಿದೆ ಎಂದು ಹೇಳಿದ್ದಾರೆ. ಆದ್ರೂ ಸಹ ಕೂಲಂಕುಷ ತನಿಖೆ (Investigation) ಮಾಡುವಂತೆ ಎಸ್.ಪಿ ಗೆ ಹೇಳಿದ್ದೇನೆ. ನಾನು ಮಧ್ಯಾಹ್ನ ಮದುವೆಗೆ (Marriage) ಹೋಗುವಾಗ ಈ ಘಟನೆ ನಡೆದಿದೆ ಹೊರತು, ಇದು ದುರುದ್ದೇಶದಿಂದ ನಡೆದ ಘಟನೆ ಅಲ್ಲ ಎಂದು ಶಾಸಕರು ಸ್ಪಷ್ಟಪಡಿಸಿದ್ದಾರೆ.
[ays_poll id=3]