K2kannadanews.in
Political News ರಾಯಚೂರು : ಬಿ ವಿ ನಾಯಕ್ (B v nayak) ಅವರು ಚಹಾ (Tea) ಕೊಡಿಸಿದರು, ಅದು ತುಂಬಾ ಸ್ವಾದಿಷ್ಟವಾಗಿತ್ತು (Tasty) ಅಂತ ರಾಜ್ಯ ಚುನಾವಣಾ ಉಸ್ತುವಾರಿ (Election in charge) ಡಾ. ರಾಧಾ ಮೋಹನ್ ದಾಸ್ ಅಗರವಾಲ್ ಹಾಸ್ಯ (Comedy) ಚಟಾಕಿ ಹಾರಿಸಿದರು.
ಹೌದು ಬಿಜೆಪಿ (BJP) ಪಾಳ್ಯದಲ್ಲಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಬಂಡಾಯದ ಹೊಗೆ ಎದ್ದಿತ್ತು. ನಾಮಪತ್ರ (nomination) ಸಲ್ಲಿಕೆಯ ಆರಂಭವಾದರೂ, ಬಂಡಾಯ ಶಮನವಾಗಿರಲಿಲ್ಲ, ಇಂದು ರಾಜ್ಯ ಚುನಾವಣೆ ಉಸ್ತುವಾರಿ ಅಗರ್ವಾಲ್ (Agrwal) ಅವರು, ಸೇರಿದಂತೆ ಜಿಲ್ಲೆಯ (District leaders) ಹಲವು ಮುಖಂಡರು ಬಂಡಾಯ ಶಮನಕ್ಕೆ ಮುಂದಾಗಿದ್ದರು. ಈ ವೇಳೆ ಮಾಜಿ ಸಂಸದ ಬಿ ವಿ ನಾಯಕ್ ಅವರ ಮನೆಗೆ ಭೇಟಿ ನೀಡಿ ಬಂದನಂತರ, ಮಾಧ್ಯಮದೊಂದಿಗೆ ಮಾತನಾಡುತ್ತಾ, ಕೇಳಿದ ಪ್ರಶ್ನೆಗೆ (Questions) ಉತ್ತರಿಸುತ್ತ ಬಿ ವಿ ನಾಯಕ ಅವರ ಮನೆಯಲ್ಲಿ ಚಹಾ ಕುಡಿಸಿದರು ತುಂಬಾ ಚೆನ್ನಾಗಿತ್ತು, ಸ್ವಾದಿಷ್ಟವಾಗಿತ್ತು ಎಂದು ಹಾಸ್ಯ ಚಟಾಕಿ ಹಾರಿಸಿದರು.
[ays_poll id=3]