K2kannadanews.in
Political News ರಾಯಚೂರು : ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ (asri Raghavendra swami Matta) ಮಠಕ್ಕೆ ಭೇಟಿ ನೀಡಿ, ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ (pooje) ಸಲ್ಲಿಸಿ, ಮಠದ ಪೀಠಾಧ್ಯಕ್ಷರಿಂದ ಆಶೀರ್ವಚನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ (BJP state President) ಬಿ ವೈ ವಿಜಯೇಂದ್ರ.
ಹೌದು ರಾಯಚೂರು (Raichur), ಯಾದಗಿರಿ (Yadgir), ಕಲಬುರ್ಗಿ (Kalburgi) ಪ್ರವಾಸ ನಿಮಿತ್ತ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷರು, ಮಂತ್ರಾಲಯ (Mantralay) ಕ್ಷೇತ್ರಕ್ಕೆ ಭೇಟಿ ನೀಡಿದರು. ಈ ವೇಳೆ ಕ್ಷೇತ್ರದ ಅಧಿದೇವತೆ ಮಂಚಾಲಮ್ಮ ದೇವಿ ದರ್ಶನ ಪಡೆದು, ತದನಂತರ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಈ ವೇಳೆ ಮಠದ ಪೀಠಾಧ್ಯಕ್ಷರಾದ ಶ್ರೀ ಸುಭುದೇಂದ್ರ ತೀರ್ಥರನ್ನು (Subhudendra Swamiji) ಭೇಟಿ ಮಾಡಿ, ಕುಶಲೊಪರಿ ವಿಚಾರಿಸಿದರು. ಮಠದ ವತಿಯಿಂದ ಶ್ರೀಗಳಿಗೆ ಗೌರವ ಸಲ್ಲಿಸಿ ಆಶೀರ್ವಾದ ಪಡೆದರು. ಮಠದ ವತಿಯಿಂದಲೂ ಕೂಡ ಶ್ರೀಗಳು ಗೌರವಿಸಿದರು. ಈ ವೇಳೆ ಬಿಜೆಪಿ ಮುಖಂಡರು ಶ್ರೀಗಳ ಆಶೀರ್ವಚನ ಪಡೆದರು.
[ays_poll id=3]