ತಿಪ್ಪರಾಜು ಹವಾಲ್ದಾರ್ ಮನವೊಲಿಸಲು ಮುಂದಾದ ಬಿಜೆಪಿ ನಾಯಕರು..
K2kannadanews.in
BJP leaders convince ರಾಯಚೂರು : ಪ್ರಸ್ತುತ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ (Raichur loka sabha) ಟಿಕೆಟ್ ಕೈ ತಪ್ಪಿರುವ ಅಭ್ಯರ್ಥಿಗಳ ಕೋಪ ತಣಿಸಲು ಮುಂದಾಗಿದೆ ಬಿಜೆಪಿ ಪಕ್ಷ (BJP party).ಅಸಮಧಾನಗೊಂಡು ನಾಳೆ ಕಾರ್ಯಕರ್ತರ ಸಭೆ ಕರೆದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ (Thipparaju hawaldar) ಮನವೊಲಿಸಲು ಮುಂದಾದ ಬಿಜೆಪಿ ನಾಯಕರು.
ರಾಯಚೂರು ಲೋಕಸಭಾ ಬಿಜೆಪಿ ಟಿಕೆಟ್ (Ticket) ಕೈತಪ್ಪಿದ ಹಿನ್ನೆಲೆ ಆಕಾಂಕ್ಷಿಗಳ (Asparents) ಬಂಡಾಯ ಜೋರಾಗಿದೆ. ಅಸಮಧಾನಿತ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ಮನವೊಲಿಸಲು ಮುಂದಾದ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇಂದು ತಿಪ್ಪರಾಜು ಹವಾಲ್ದಾರ್ ಮನೆಗೆ ಭೇಟಿ ನೀಡಿರುವ ಚುನಾವಣಾ ಪ್ರಭಾರಿ ಶಾಸಕ ದೊಡ್ಡನಗೌಡ (MLA) ಪಾಟೀಲ್ ಮತ್ತು ಚಂದ್ರಶೇಖರ ಪಾಟೀಲ್ ಹಲಗೇರಿ, ಕ್ಷೇತ್ರದಲ್ಲಿನ ಅಸಮಧಾನದ ಬಂಡಾಯ ಶಮನಕ್ಕೆ ಮುಂದಾದ ಬಿಜೆಪಿ ನಾಯಕರು.
[ays_poll id=3]