K2kannadanews.in Suicide News ರಾಯಚೂರು : ಭಾರತ ಮಾಲಾ ಹೆದ್ದಾರಿ (Bhart mala Highway) ನಿರ್ಮಾಣಕ್ಕಾಗಿ ಹಾಕಿರುವ ಶೆಡ್ (shed) ಗಳಲ್ಲಿ ವ್ಯಕ್ತಿಯೊಬ್ಬ ನೇಣು (Hanging) ಬಿಗಿದುಕೊಂಡು...
K2kannadanews.in BJP leaders convince ರಾಯಚೂರು : ಪ್ರಸ್ತುತ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ (Raichur loka sabha) ಟಿಕೆಟ್ ಕೈ ತಪ್ಪಿರುವ ಅಭ್ಯರ್ಥಿಗಳ ಕೋಪ ತಣಿಸಲು ಮುಂದಾಗಿದೆ...
K2kannadanews.in Viral video news : ಸದಾ ಹೊಸ ತಂತ್ರಜ್ಞಾನ (technology) ಆವಿಷ್ಕಾರ ಮಾಡಿ ಸುದ್ದಿಯಲ್ಲಿ ಬರುವ ಚೀನಾ ಸ್ಮಾರ್ಟ್ ಟಾಯ್ಲೆಟ್ (smart toilet) ಒಂದನ್ನು ಅಭಿವೃದ್ಧಿ...
K2 ಕ್ರೈಂ ನ್ಯೂಸ್ : ಕೆರೆಯಲ್ಲಿ ಈಜಲು ಹೋಗಿದ್ದ 10ನೇ ತರಗತಿ ವಿದ್ಯಾರ್ಥಿನಿಯರು ಮುಳುಗಿ ನೀರುಪಾಲಾಗಿರುವ ಘಟನೆ ಫುಲ್ದರ್ ವಾಡಿ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ 15 ವರ್ಷದ ಸಕ್ಕುಬಾಯಿ ಮತ್ತು ಚಾಂದನಿ ಬಾಬುರಾವ ಮೃತ ದುರ್ದೈವಿ ವಿದ್ಯಾರ್ಥಿಗಳು. ಗ್ರಾಮದ ಹೊರವಲಯದಲ್ಲಿ ಇರುವ ಕೆರೆಗೆ ಈಜಲು ಹೋಗಿದ್ದ ವೇಳೆ ಮುಳುಗಿ ಸಾವನ್ನಪ್ಪಿದ್ದಾರೆ. ಬಾಲಕಿಯರು ಮುಳುಗುತ್ತಿರುವುದನ್ನು ಕಂಡ ಸ್ಥಳೀಯರು ಅವರ ರಕ್ಷಣೆಗೆ ಮುಂದಾದರೂ ಅಷ್ಟರಲ್ಲಾಗಲೇ ಇಬ್ಬರು ಮೃತಪಟ್ಟಿದ್ದರು. ಸದ್ಯ ಮೃತದೇಹಗಳನ್ನು ಹೊರತೆಗೆದಿದ್ದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಘಟನೆಯು ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಫುಲ್ದರ್ ವಾಡಿ ಗ್ರಾಮದಲ್ಲಿ ನಡೆದಿದೆ....
K2 ಟೆಕ್ ನ್ಯೂಸ್ : ಸದ್ಯ ಜಗತ್ತಿನಲ್ಲಿ ವಾಟ್ಸಪ್ ಅಂದ್ರೆ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚಿನ ಮೆಸೆಂಜರ್ ಆಗಿ ಮಾರ್ಪಟ್ಟಿದೆ. ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವಂತಹ ಒಂದು ಮೆಸೆಂಜರ್...
k2 ನ್ಯೂಸ್ ಡೆಸ್ಕ್ : ರಾಜ್ಯದ ಟೊಪ್ ನಗರಗಳಲ್ಲಿರುವ ದೋಭೀಘಾಟ್ ಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸರ್ಕಾರ ವಿಶೇಷವಾಗಿರುವ ಸಹಾಯಧನ, ಯೋಜನೆಯನ್ನು...
K2 ಕ್ರೈಂ ನ್ಯೂಸ್ : ತಂತ್ರಜ್ಞಾನ ಬೆಳದಿದೆ, ಡಿಜಿಟಲಿಕರಣಕ್ಕೆ ಮಾರು ಜನ. ಆ ಜನರಲ್ಲಿ ಯಾಮಾರಿಸುತ್ತಿರುವ ಡಿಜಿಟಲ್ ಕಳ್ಳತನ. ದೇಶದಲ್ಲಿ ಸೈಬರ್ ದರೋಡೆಕೋರರ ಪ್ರಕರಣಗಳು ದಿನದಿಂದ ದಿನಕ್ಕೆ...