This is the title of the web page
This is the title of the web page
Crime NewsState NewsVideo News

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲವು ಜನರಿಂದ ಹಲ್ಲೆ..?


K2kannadanews.in

Attacked on person ರಾಯಚೂರು : ಕ್ಷುಲ್ಲಕ ಕಾರಣಕ್ಕೆ (Chilly resion) ವ್ಯಕ್ತಿಯೊಬ್ಬರ ಮೇಲೆ ಹಲವು ಜನ ಹಲ್ಲೆ (Attached) ಮಾಡಿರುವ ಘಟನೆ ಬಸವಸಾಗರ ವೃತ್ತದ ಬಳಿ ನಡೆದಿದೆ. ಇನ್ನೂ ಇಂಥ ಘಟನೆಗಳು ಪದೇ ಪದೇ ಮರುಕಳಿಸುತ್ತಿವೆ ಎಂದು ಆರೋಪಿಸಲಾಗುತ್ತಿದೆ.

ರಾಯಚೂರು (Raichur) ಜಿಲ್ಲೆಯ ಲಿಂಗಸುಗೂರು (Lingasuguru) ಪಟ್ಟಣದ ಬಸವಸಾಗರ ವೃತ್ತದ ಬಳಿ ಘಟನೆ ನಡೆದಿದ್ದು, ಮದ್ಯಪಾನಕ್ಕೆ (Alcohol) ಹಣ ಕೊಡದಿದ್ದಕ್ಕೆ ವ್ಯಕ್ತಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಯಲಗಲದಿನ್ನಿ ಗ್ರಾಮದ (Village) ಸುಮಾರು 20 ಜನರಿಂದ (People) ಹಲ್ಲೆ ಮಾಡಲಾಗಿದೆ. ಲಿಂಗಸುಗೂರು ಪಟ್ಟಣದ ಬಸವರಾಜ (Basavraj) ಹಲ್ಲೆಗೊಳಗಾದ ವ್ಯಕ್ತಿಯಾಗಿದ್ದು, ವೃತ್ತದ ಬಳಿ ಕಾರು (Car) ನಿಲ್ಲಿಸಿ ವೈಪರ್ ಆನ್ ಮಾಡಿದ್ದಕ್ಕೆ ಯುವಕರು ಜಗಳ ತೆಗೆದಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿ ಆರೋಪಿಸುತ್ತಿದ್ದಾರೆ.

ಹಲ್ಲೆಗೊಳಗಾದ ಬಸವರಾಜ ಲಿಂಗಸುಗೂರು ತಾಲೂಕಾಸ್ಪತ್ರೆಗೆ (hospital) ದಾಖಲು ಚಿಕಿತ್ಸೆ ಪಡೆದಿದ್ದು, ಈರಪ್ಪ (Hanumanta), ಹನುಮಂತ ಎಂಬುವವರು ಸೇರಿ 20 ಜನರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ (Police) ಪ್ರಕರಣ ದಾಖಲಾಗಿದೆ. ಇನ್ನೂ ಪಟ್ಟಣದ ಬಸವಸಾಗರ ವೃತ್ತದ ಬಳಿ ಪದೇ ಪದೇ ಹಲ್ಲೆ ಘಟನೆಗಳು ಮರುಕಳಿಸುತ್ತಿರುವ ಹಿನ್ನಲೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಸ್ಥಳಿಯರ ಮಾತಾಗಿದೆ.


[ays_poll id=3]