This is the title of the web page
This is the title of the web page
Crime NewsLocal News

ಬೀದಿ ನಾಯಿ ದಾಳಿಗೆ 12 ಮೇಕೆ ಮರಿಗಳು ಸಾವು


ಸಿರವಾರ: ಬೀದಿ ನಾಯಿ ದಾಳಿಗೆ 12 ಮೇಕೆ ಮರಿಗಳು ಮೃತಪಟ್ಟು ಎರಡು ಕುರಿಗಳು ಗಂಭೀರ ಗಾಯಗೊಂಡಿರುವ ಘಟನೆ ಕವಿತಾಳ ಪಟ್ಟಣದಲ್ಲಿ ಜರುಗಿದೆ.

ಸಿರವಾರ ತಾಲೂಕಿನ ಕವಿತಾಳ ಪಟ್ಟಣದ ಶ್ರೀಕನಕ ನಗದಲ್ಲಿ ಬೀದಿ ನಾಯಿಗಳು ಏಕಾಏಕಿ ದಾಳಿ ಮಾಡಿ ವೆ. ಬಸವಲಿಂಗ ಹಾಗೂ ಶಿವನಪ್ಪ ಪೂಜಾರಿ ಎಂಬುವರಿಗೆ ಸೇರಿದ 12 ಮೇಕೆ ಮರಿಗಳು ಸಾವನ್ನಪ್ಪಿದ್ದು, ಎರಡು ಮೇಕೆಗಳು ಗಾಯಗೊಂಡಿರುವೆ. ಕವಿತಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು, ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.


[ays_poll id=3]