K2kannadanews.in
family alleges ರಾಯಚೂರು : ಎಸಿ ಕಛೇರಿಯಲ್ಲಿ (AC office) ಡಿ ಗ್ರುಪ್ ನೌಕರ ಆ್ಯಸಿಡ್ (Acid) ಕುಡಿದು ಆತ್ಮಹತ್ಯೆ (Suicide) ಮಾಡಿಕೊಂಡ, ವಸಿಮ್ ಆಸಿಡ್ ಕುಡೀದಿದ್ದಾರೆ ಎನ್ನಲಾಗುತ್ತಿದೆ, ಆದರೆ ಆತ ಕುಡಿದಿಲ್ಲ ಯಾರೋ(some bady) ಕುಡಿಸಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು (alleges), ಪ್ರಾಮಾಣಿಕ ತನಿಖೆ (true investigation) ಮಾಡಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಉಪವಿಭಾಗೀಯ ದಂಡಾಧಿಕಾರಿಗಳ ಕಾರ್ಯಾಲಯದಲ್ಲಿ, ಡಿ ಗ್ರೂಪ್ ನೌಕರನಾಗಿದ್ದ ಸಿಬ್ಬಂದಿ (Staff) ಆತ್ಮಹತ್ಯೆ ಮಾಡಿಕೊಂಡ ಘಟನೆ ಬಗ್ಗೆ ಕುಟುಂಬಸ್ಥರು ತನಿಖೆಗೆ ಆಗ್ರಸಿದ್ದಾರೆ. ವಸೀಮ್ ತುಂಬಾ ಒಳ್ಳೆಯ ವ್ಯಕ್ತಿ (Good humen), ಯಾವುದೇ ಕೆಟ್ಟ ಚಟಗಳು ಇರಲಿಲ್ಲ ತುಂಬಾ ಸೆನ್ಸಿಯರ್ (authentic) ಕೆಲಸಗಾರ. ವಾಸಿಮ್ ಆ್ಯಸಿಡ್ ಕುಡಿದಿಲ್ಲ ಯಾರು ಅವರಿಗೆ ಕೊಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ನಾನು ಕೂಡ ಕೈ ಮೇಲೆ ಹಾಕಿ ನೋಡಿದ್ದೇನೆ ಸುಟ್ಟು ಹೋಗಿದೆ. ಜಿಲ್ಲಾಡಳಿತ ಜಿಲ್ಲಾಧಿಕಾರಿಗಳಿಗೆ ನಾನು ಕೇಳಿಕೊಳ್ಳುವುದು ಇಷ್ಟೇ ಒಂದು ಪ್ರಾಮಾಣಿಕವಾಗಿ ತನಿಖೆ ಮಾಡಿ, ಘಟನೆಗೆ ಕಾರಣ ತಿಳಿದುಕೊಳ್ಳಬೇಕು, ವಸಿಮ್ ಸಾವಿಗೆ ನ್ಯಾಯ ಸಿಗಬೇಕು ಜೊತೆಗೆ ಪರಿಹಾರ ನೀಡಬೇಕು ಎಂದು ಮನವಿ ಮಾಡಿದರು.
[ays_poll id=3]