K2kannadanews.in
Krishna bridge ರಾಯಚೂರು : ಕಳೆದ 45 ದಿನಗಳಿಂದ ಸ್ಥಗಿತಗೊಂಡಿದ್ದ (Stopped) ಕೃಷ್ಣಾ ನದಿ (Krishna bridge) ಮೇಲ್ ಸೇತುವೆ ಮೇಲೆ ಸಂಚಾರ ಪುನರ್ ಆರಂಭವಾಗಿದೆ. ಮಧ್ಯರಾತ್ರಿ (Midnight) 12 ಗಂಟೆಯಿಂದ ಸಂಚಾರ ಆರಂಭಿಸಲಾಗಿದೆ.
ಅಂತರ್ ರಾಜ್ಯ (Interstate) ಸಂಪರ್ಕ ಕಲ್ಪಿಸುವ ರಾಯಚೂರು ಹೈದರಾಬಾದ್ (Raichur – Hyderabad) ರಾಷ್ಟ್ರೀಯ ಹೆದ್ದಾರಿ (National haiway) ಮಧ್ಯದಲ್ಲಿ ಬರುವ ಕೃಷ್ಣಾ ನದಿಗೆ (River) ಅಡ್ಡಲಾಗಿ ನಿರ್ಮಿಸಲಾಗಿದ್ದ ಹಳೆಯ ಮೇಲ್ ಸೇತುವೆ ಕಾಮಗಾರಿ ದುರಸ್ತಿಗಾಗಿ (Reconstruction) 45 ದಿನಗಳ ಹಿಂದೆ ಸಂಚಾರ ಸ್ಥಗಿತ ಮಾಡಲಾಗಿತ್ತು. ಇದೀಗ ದುರಸ್ತಿ ಕಾಮಗಾರಿ ಮುಗಿದಿದ್ದು, ಈಗಾಗಲೇ ರಸ್ತೆಗೆ ಅಡ್ಡಲಾಗಿ ಹಾಕಲಾಗಿರುವ ಬ್ಯಾರಿಕೆಡ್ (Barricade)ಗಳನ್ನು ಪೊಲೀಸರು (Police) ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಈಗಾಗಲೇ ವಾಹನ ಸಂಚಾರವು ಆರಂಭವಾಗಿದೆ.
[ays_poll id=3]