This is the title of the web page
This is the title of the web page
Crime NewsLocal NewsVideo News

ಬಾತ್ ರೂಮ್ ನಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ..?


K2kannadanews.in

student committed suicide ಸಿಂಧನೂರು : ವಸತಿ ನಿಲಯದ ಸ್ನಾನಗೃಹದಲ್ಲಿ (hostel bathroom) ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ (Suicide) ಮಾಡಿಕೊಂಡ ಘಟನೆ ಸಿಂಧನೂರಿನಲ್ಲಿ ನಡೆದಿದೆ.

ರಾಯಚೂರು (Raichur) ಜಿಲ್ಲೆಯ ಸಿಂಧನೂರು (Sindhanur)ನಗರದಲ್ಲಿನ ಅಂಬೇಡ್ಕರ್ ಹಾಸ್ಟೆಲ್ (Ambedkar Hostel) ನಲ್ಲಿ ಘಟನೆ ನಡೆದಿದೆ. ಹಿರೇ ಉಸೇನಪ್ಪ(Hire husenppa 18) ನೇಣಿಗೆ ಶರಣಾದ ದುರ್ದೈವಿ. ಘಟನೆಯು ರಾತ್ರಿ 8.30ರ‌ ಸುಮಾರಿಗೆ ಬಳಕಿಗೆ ಬಂದಿದೆ. ವಿದ್ಯಾರ್ಥಿ (Student) ಆತ್ಮಹತ್ಯೆಗೆ ಶರಣಾಗಲು ಇನ್ನೂ ಕಾರಣ ತಿಳಿದು ಬಂದಿಲ್ಲ. ರಾತ್ರಿ ಊಟಕ್ಕೆಂದು ವಿದ್ಯಾರ್ಥಿಗಳು ಕೈ ತೊಳೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ. ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ವಸತಿ ನಿಲಯದ ಅಧಿಕಾರಿಗಳು (Officers) ಭೇಟಿ ನೀಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸಿಂಧನೂರು ನಗರ ಪೊಲೀಸರು (City police) ವಸತಿ ನಿಲಯಕ್ಕೆ ಭೇಟಿ ಪರಿಶೀಲನೆ ಮಾಡಿದ್ದು, ಪಿಯುಸಿ (PUC) ದ್ವಿತೀಯ ವರ್ಷದಲ್ಲಿ (2 year) ವ್ಯಾಸಂಗ ಮಾಡಿದ್ದು, ವಿದ್ಯಾರ್ಥಿ ಪಾಲಕರಿಗೆ ಮಾಹಿತಿ ರವಾನಿಸಿದ್ದಾರೆ. ಪಾಲಕರು(Parents) ಬಂದ ನಂತರ ವಿದ್ಯಾರ್ಥಿ ಶವ ತೆಗೆದಿದ್ದಾರೆ ಪೊಲೀಸರು. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (Case) ದಾಖಲಾಗಿದೆ.

 


[ays_poll id=3]