K2kannadanews.in
Warden suicide ರಾಯಚೂರು : ರಾಯಚೂರು ನಗರದ ಖಾಸಗಿ ವಸತಿ ಶಾಲೆಯ (private residential school) ವಾರ್ಡನ್ ಒಬ್ಬರು ನೇಣಿಗೆ ಶರಣಾದ (Committed Suicide) ಘಟನೆ ರಾಯಚೂರು ನಗರದಲ್ಲಿ ನಡೆದಿದೆ.
ರಾಯಚೂರು (Raichur) ನಗರದ ಹೊರ ವಲಯದ ಮಲಯಾಬಾದ ರಸ್ತೆಯಲ್ಲಿ (Maliyabad road) ಇರುವ ಖಾಸಗೀ ಶಾಲೆಯ, ವಸತಿ ನಿಲಯದ ವಾರ್ಡನ್ (Hostel Warden) ಒಬ್ಬರು, ವಸತಿ ನಿಲಯದ ಕೊಣೆಯೊಂದರಲ್ಲಿ (Room) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ. ಘಟನೆ ನಡೆದ ಬಳಿಕ ಕೂಡಲೇ ಖಾಸಗಿ ಆಸ್ಪತ್ರೆಗೆ (Hospital) ಸಾಗಿಸಲಾಗಿತ್ತು ಅಷ್ಟೊತ್ತಿಗೆ ಆಗಲೇ ಪ್ರಮಾಣ ಪಕ್ಷಿ ಹಾರಿಹೋದ ಕಾರಣ, ಶವವನ್ನು ರಾಯಚೂರು ನಗರದ ರಿಮ್ಸ್ (RIMS) ಆಸ್ಪತ್ರೆಗೆ ಯಾವ ಪರೀಕ್ಷೆಗಾಗಿ ಕಳುಹಿಸಲಾಗಿದೆ.
ಈ ಬಗ್ಗೆ ರಾಯಚೂರು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ (BEO) K2Kannadanews ಜೊತೆ ಮಾತನಾಡುತ್ತಾ, ಶಾಲಾ ಆಡಳಿತ ಮಂಡಳಿ ಇಲಾಖೆಗೆ ಮಾಹಿತಿ ನೀಡಿದ್ದು, ಅವರು ನೇಣಿಗೆ ಶರಣಾಗಿದ್ದಾರೆ. ಅವರ ಆರೋಗ್ಯ ವಿಚಾರದಲ್ಲಿ ಸಾಕಷ್ಟು ಸಮಸ್ಯೆಗಳಿದ್ದವು, ಯಾರಿಗೂ ತೊಂದರೆ ಕೊಡುವುದು ಬೇಡ ಎಂದು ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ ಎಂದರು.
[ays_poll id=3]