
ಸಿರವಾರ : ತಾಲೂಕಿನ ನೀಲೊಗಲ್ ಕ್ಯಾಂಪ್ ಬಳಿ ಪಿಕ್ ಅಪ್ ವಾಹನ ಪಲ್ಟಿಯಾಗಿ 16 ಜನರಿಗೆ ಗಂಭಿರ ಗಾಯಗಳದ ಘಟನೆ ಜರುಗಿದೆ.
ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಿಂದ ಸಾತ್ ಮೈಲ್ ಕ್ರಾಸ್ ಬಳಿಗೆ ಕೂಲಿ ಕೆಲಸಕ್ಕೆಂದು ಹೋಗುತ್ತಿರುವಾಗ, ಅತ್ತನೂರು ನೀಲೊಗಲ್ ಕ್ಯಾಂಪ್ ಬಳಿ ಪಿಕ್ ಅಪ್ ವಾಹನ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವಾಹದಲ್ಲಿ ಸುಮಾರು ಚಾಲಕ ಸೇರಿ 16 ಜನ ಕೂಲಿ ಕಾರ್ಮಿಕರಿದ್ದು ಎಲ್ಲರಿಗೂ ಗಂಭಿರ ಗಾಯಗಳಾವೆ. ಎಲ್ಲಾ ಗಾಯಾಳುಗಳನ್ನು ರಾಯಚೂರು ರಿಮ್ಸ್ ಆತ್ರೆಗೆ ತರಲಾಗಿದೆ. ಘಟನಾ ಸ್ಥಳಕ್ಕೆ ಸಿರವಾರ ಸಿ.ಪಿ.ಐ ಶಶಿಕಾಂತ್ ಅವರು ಬೇಟಿ ನೀಡಿದ್ದು ಅಪಘಾತದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದು ಪ್ರಕರಣ ದಾಖಲಿಸಿದ್ದಾರೆ.
![]() |
![]() |
![]() |
![]() |
![]() |
[ays_poll id=3]