K2kannadanews.in
voting awareness ದೇವದುರ್ಗ : ಮದುವೆ (Marriage) ಮಂಟಪದಲ್ಲಿ ಮತದಾನ (Voting) ಮಾಡಿ ಎಂಬ ಸಂದೇಶದೊಂದಿಗೆ (massage), ಮದುವೆಯಲ್ಲೂ ಮತದಾನ ಜಾಗೃತಿ ಮೂಡಿಸಿದ ಜೋಡಿ ನಡೆಗೆ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.
ರಾಯಚೂರು (Raichur) ಜಿಲ್ಲೆಯ ದೇವದುರ್ಗದ (Devadurga) ಮಲ್ಲಾಪುರದಲ್ಲಿ ವಿಶೇಷವಾಗಿ ಬಲಿಷ್ಠ ಭಾರತಕ್ಕಾಗಿ ಮತದಾನ ಮಾಡಿ ಎಂಬ ಘೋಷವ್ಯಾಕ್ಯದೊಂದಿಗೆ, ಆಂಜನೇಯ ಹಾಗೂ ಕೃಷ್ಣವೇಣಿ ಜೋಡಿ ಜಾಗೃತಿ ಮೂಡಿಸಿ, ಮದುವೆಯಲ್ಲಿ ಮತದಾನದ ಅರಿವು ಮೂಡಿಸಿ ಮಾದರಿಯಾದರು.
[ays_poll id=3]