This is the title of the web page
This is the title of the web page
Politics NewsVideo News

ಅವಕಾಶವಾದಿ ರಾಜಕಾರಣನಾ, ಸಿದ್ದಂತವಾದ ರಾಜಕಾರಣ ನೀವೇ ಹೇಳಿ.?


ರಾಯಚೂರು : ಹಿಂದೆ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಇದ್ದಾಗ, ಕುಮಾರಸ್ವಾಮಿ ಅವರನ್ನ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಬಿಜೆಪಿ. ಈಗ ಅವರ ಜೊತೆ ಹೋಗುತ್ತಾರೆ ಎಂದರೆ, ಇದು ಅವಕಾಶವಾದಿ ರಾಜಕಾರಣನಾ, ಸಿದ್ದಾಂತವಾದ ರಾಜಕಾರಣನಾ ಎಂದು ನೀವೇ ತಿಳಿದುಕೊಳ್ಳಿ ಎಂದು ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಶರಣು ಪ್ರಕಾಶ್ ಪಾಟೀಲ್ ಹೇಳಿದರು.


[ays_poll id=3]