LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬಿಂದಿಗೆ ನೀರಿಗಾಗಿ ಇಡೀ‌ ದಿನ ಕಾಯುವ ಪರೀಸ್ಥಿತಿ.. ನಗರದ

 

*ರಾಯಚೂರು ಬ್ರೇಕಿಂಗ್*

ಭೀಕರ ಬರಗಾಲಕ್ಕೆ ಸಾಕ್ಷಿಯಾಗುತ್ತಿದೆಯಾ ರಾಯಚೂರು ಜಿಲ್ಲೆ..

ಜಿಲ್ಲೆಯ ಹಲವೆಡೆ ಕುಡಿಯುವ ನೀರಿಗಾಗಿ ಹಾಹಾಕಾರ..

ಮಳೆ ಕೊರತೆ ಹಿನ್ನಲೆಯಲ್ಲಿ  ಖಾಲಿಯಾಗುತ್ತಿರುವ ಕೆರೆ ಕಟ್ಟೆಗಳು.

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದಲ್ಲಿ ನೀರಿನ ಅಭಾವ..

ಬಿಂದಿಗೆ ನೀರಿಗಾಗಿ ಇಡೀ‌ ದಿನ ಕಾಯುವ ಪರೀಸ್ಥಿತಿ..

ನಗರದ ವಾರ್ಡ 5 ಬಸಲಿಂಗಪ್ಪ ಕಾಲೋನಿಯಲ್ಲಂತು ನೀರಿನ ಸಮಸ್ಯೆ ಹೇಳತೀರದು..

ಇಡೀ ಬಡಾವಣೆಗೆ ಒಂದೆ ನಳದ ಸಂಪರ್ಕ ಇದ್ದು ಅಲ್ಲಿ ಮಹಿಳೆಯರ ಕಿತ್ತಾಟ..

ನಾಲ್ಕು ತಿಂಗಳಿನಿಂದ ಸಮಸ್ಯೆ ಬಿಗಡಾಯಿಸುತ್ತಾ ಹೊಗುತ್ತಿದೆ..

ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರೆ ನೀರೇ ಇಲ್ಲ ಎಲ್ಲಿಂದ ತರೋದು ಅಂತಾರಂತೆ..

ಪಟ್ಟಣ ಪಂಚಾಯತಿ ಅಧಿಕಾರಿ, ಸದಸ್ಯರುಗಳಿಗೆ ಹಿಡಿ‌ಶಾಪ ಹಾಕುತ್ತಿದ್ದಾರೆ..

ಮಳೆ ಅಭಾವ, ಖಾಲಿಯಾಗುತ್ತಿರುವ ಜಲಾಶಯ ಮುಂದಿನ ಬೀಕರ ಬರಗಾಲಕ್ಕೆ ಸಾಕ್ಷಿಯಾಗುತ್ತಿದೆಯಾ ಅನ್ನೊ ಅನುಮಾನ..

Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬಿಂದಿಗೆ ನೀರಿಗಾಗಿ ಇಡೀ‌ ದಿನ ಕಾಯುವ ಪರೀಸ್ಥಿತಿ.. ನಗರದ ಮಗನ ವಿರುದ್ಧ ಅತ್ಯಾಚಾರ ಪ್ರಕರಣ, ಮನನೊಂದ ತಾಯಿ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ..ಕಾಂಗ್ರೆಸ್‌ನ ಹಿರಿಯ ಮುಖಂಡ, ಮಾಜಿ ಶಾಸಕ ಸಯ್ಯದ್ ಯಾಸೀನ್ ವಿಧಿವಶಕೊಲೆ ಆರೋಪಿಗಳನ್ನು ಬಂಧಿಸಲು ಜು.13ರಂದು ದೇವದುರ್ಗದಲ್ಲಿ ರೈತ ಸಂಘದಿಂದ ಧರಣಿ ಸತ್ಯಾಗ್ರಹ..ಹಂಚಿನಾಳ ಪೆಟ್ರೊಲ್ ಬಂಕ್ ಕೊಲೆ ಪ್ರಕರಣ ರಾಯಚೂರು ಎಸ್ಪಿ ಅವರು ಹೇಳಿದ್ದಿಷ್ಟು..!ಹಂಚಿನಾಳ ಪೆಟ್ರೋಲ್ ಬಂಕ್ ನಲ್ಲಿ ಹಲ್ಲೆ ಕೊಲೆ..10 ರೂಪಾಯಿಗಾಗಿ ಮಾರಾಮಾರಿ : ಜಗಳ ಬಿಡಸಲು ಹೋದವನನ್ನೆ ಕೊಂದರುಕುಡಿದ ಮತ್ತಿನಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ಮಹಿಳೆಗೆ ಚುಡಾಯಿಸಿದ ಚಾಲಕ..7 ತಂಡಗಳಲ್ಲಿ ಆಗಮಿಸಿದ ಲೋಕಾಯುಕ್ತ ಅಧಿಕಾರಿಗಳು ಇದೇ ಸ್ಥಳಗಳಲ್ಲಿ ದಾಳಿ ಮಾಡಿದ್ದಾರೆ..ಬೆಳ್ಳಂ ಬೆಳಗ್ಗೆ ರಾಯಚೂರು ನೀರಾವರಿ ಇ.ಇ ಮನೆ ಸೇರಿ 7 ಕಡೆ ಲೋಕಾಯುಕ್ತ ದಾಳಿ..