ರಾಯಚೂರು ಬ್ರೇಕಿಂಗ್
ಮಂತ್ರಾಲಯದಲ್ಲಿ ಕಾರ್ಮಿಕರ ಶೆಡ್ನಲ್ಲಿ ಸಿಲಿಂಡರ್ ಸ್ಫೋಟ
ಭಕ್ತರ ವಸತಿ ಗೃಹಗಳ ಬಳಿಯಿದ್ದ ಕಾರ್ಮಿಕರ ಶೆಡ್ನಲ್ಲಿ ಆಕಸ್ಮಿಕ ಬೆಂಕಿಯಿಂದ ಸ್ಪೋಟ
ಬಿಸಿಲಿನ ತಾಪ, ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿದ ಬೆಂಕಿ ಅವಘಡ
ಸಿಲಿಂಡರ್ ಸ್ಪೋಟದಿಂದ ಬೆಚ್ಚಿ ಬಿದ್ದ ರಾಯರ ಭಕ್ತರು
ಅದೃಷ್ಟವಶಾತ್ ಘಟನೆಯಿಂದ ಯಾವುದೇ ಪ್ರಾಣಾಪಾಯವಾಗಿಲ್ಲ
ಕೂಡಲೇ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ, ಮಂತ್ರಾಲಯ ಪೊಲೀಸರು ಬೆಂಕಿ ನಂದಿಸಿದ್ದಾರೆ
ಶೆಡ್ನಲ್ಲಿದ್ದ ಇನ್ನೆರಡು ಸಿಲಿಂಡರ್ಗಳನ್ನ ಹೊರತೆಗೆದು ಹೆಚ್ಚಿನ ಅಪಾಯ ತಪ್ಪಿಸಿದ್ದಾರೆ
ರಾಯರ ಮಠದಲ್ಲಿ ಕಟ್ಟಡ ಕೆಲಸ, ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರ ಶೆಡ್ನಲ್ಲಿ ಅವಘಡ
ಬಿಸಿಲಿನ ತಾಪದಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡು ಸಿಲಿಂಡರ್ ಸ್ಪೋಟ ಶಂಕೆ
ಶ್ರೀ ಸುಯತೀಂದ್ರ ತೀರ್ಥ ಕಾಲೋನಿಯಲ್ಲಿ ನಡೆದ ಘಟನೆ
ಸ್ಥಳಕ್ಕೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಭೇಟಿ ಪರಿಶೀಲನೆ
ಐದು ಶೆಡ್ನಲ್ಲಿ ವಾಸಿಸುತ್ತಿದ್ದ 20 ಜನರಿಗೆ ರೇಷನ್, ಅಗತ್ಯ ವಸ್ತುಗಳನ್ನ ನೀಡುವುದಾಗಿ ಭರವಸೆ
ಮಂತ್ರಾಲಯಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ