K2kannadanews.in
Crime News ಸಿಂಧನೂರು : ಜನರ ನಿದ್ದೆ ಗೆಡಿಸಿದ್ದ ಅಂತಜಿಲ್ಲಾ ಕಳ್ಳರನ್ನು (Interdistrict thieves) ಸಿಂಧನೂರು ಪೊಲೀಸರು ಬಂಧಿಸಿದ್ದು (Arrested by sindhanur police), ಆರೋಪಿತರಿಂದ ನಗದು ಹಣ, ಬಂಗಾರದ ಆಭರಣಗಳು ಸೇರಿ ಒಟ್ಟು 7,95,000 ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಕೇಂದ್ರ ಬಸ್ ನಿಲ್ದಾಣದ (bus stand) ಬಳಿ ಅಂಗಡಿಯೊಂದು (shop thiev) ಕಳ್ಳತನವಾಗಿತ್ತು. ಅಲ್ಲದೇ ಇದೇ ಕಳ್ಳರ ತಂಡ ವಿವಿಧ ಜಿಲ್ಲೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಸಿಂಧನೂರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಖಧಿಮರಿಗಾಗಿ ಬಲೆ ಬೀಸಿದ್ದರು. ಹುಬ್ಬಳ್ಳಿಯ (Hubli) ಜಾನು, ರಾಘವೇಂದ್ರ, ಸುರೇಶ ಎಲ್ಲಾರೂ ಎಂಬ ಮೂರು ಆರೋಪಿಗಳನ್ನು ( 3 accuse) ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ 3,55,000 ನಗದು ಹಣ (Money) ಮತ್ತು 85.41 ಗ್ರಾಂ ಬಂಗಾರದ ಆಭರಣಗಳು (Gold jewellery’s) ಸೇರಿ ಒಟ್ಟು 7,95,000 ವಶಪಡಿಸಿಕೊಂಡಿದ್ದಾರೆ.
ಗದಗ (gadaga) ಜಿಲ್ಲೆಯ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯ ಒಂದು ಪ್ರಕರಣ ಸೇರಿ 03 ಪ್ರಕರಣಗಳನ್ನು ಬೇಧಿಸಲಾಗಿದೆ (3 case slowed) ಎಂದು ಸಿಂಧನೂರು ಡಿ ಎಸ್ ಪಿ. ತಳವಾರ್ ಬಿ ಎಸ್ ಮಾಹಿತಿ ನೀಡಿದರು.
[ays_poll id=3]