This is the title of the web page
This is the title of the web page
State News

ಶಿಕ್ಷಕರಿಂದ ತ್ರಿವರ್ಣ ಧ್ವಜಕ್ಕೆ ಅಪಮಾನ : ಕ್ರಮಕ್ಕೆ ಒತ್ತಾಯ..!


K2kannadanews.in

Republic Day ರಾಯಚೂರು : ಸಂಭ್ರಮ ಸಡಗರದಿಂದ 75ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ಪಾಠ ಹೇಳಬೇಕಾದ ಶಾಲಾ ಶಿಕ್ಷಕರು (Teacher’s) ತ್ರಿವರ್ಣ ಧ್ವಜಕ್ಕೆ ಅಪಮಾನ (Insult) ಮಾಡಿದ ಘಟನೆ ಮಿರ್ಜಾಪುರ ಗ್ರಾಮದಲ್ಲಿ ನಡೆದಿದ್ದು ಸಾರ್ವಜನಿಕರು (Public) ಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ.

ರಾಯಚೂರು (Raichur) ತಾಲೂಕಿನ ಮಿರ್ಜಾಪುರ (Misjapur) ಗ್ರಾಮದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ (Government school) ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಲಾಗಿತ್ತು. ಆದರೇ ಶಾಲೆಯ ಮುಖ್ಯಶಿಕ್ಷಕ (Head master) ವಸಂತ ಕುಮಾರಿ ನಿರ್ಲಕ್ಷ್ಯದಿಂದ ರಾತ್ರಿಯಿಡಿ ಹಾಗೆ ಉಳಿಸಲಾಗಿದೆ.


[ays_poll id=3]