This is the title of the web page
This is the title of the web page
Crime NewsVideo News

ಹೆದ್ದಾರಿ ಸೇತುವೆ ಮೇಲೆ ನಾಲ್ಕು ಬಾರಿ ಪಲ್ಟಿ ಹೊಡೆದ ಕಾರು..?


K2 ಕ್ರೈಂ ನ್ಯೂಸ್ : ಚಾಲಕನ ನಿಯಂತ್ರಣ ಮೇಲ್ಸುತುವೆ ಮೇಲೆ ಪಲ್ಟಿಯಾದ ಕಾರು, ನುಗ್ಗುಜ್ಜಾದ ಕಾರಿನಲ್ಲಿ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಾಯವಾದ ಘಟನೆ ಶೆಟ್ಟಿ ಹಳ್ಳಿ ಸಮೀಪ ಜರುಗಿದೆ.

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಶೆಟ್ಟಿಹಳ್ಳಿ ಸಮೀಪ ಘಟನೆ ಜರುಗಿದ್ದು, ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕಾರು ವೇಗವಾಗಿ ಬಂದ್ದಿದ್ದರಿಂದ ನಾಲ್ಕೈದು ಭಾರಿ ಪಲ್ಟಿಯಾಗಿರೂ ಕಾರು, ಸಂಪೂರ್ಣ ಜಖಂಗೊಂಡಿದ್ದು, ಭಾರಿ ಅನಾಹುತ ತಪ್ಪಿದೆ.

ಮೇಲ್ಸೇತುವೆಯ ತಡೆಗೋಡೆ ಇದ್ದುದ್ದರಿಂದ ಮೇಲೆಯೇ ಕಾರು ಉಳಿದಿದೆ. ಆದಿಚುಂಚನಗಿರಿ ದೇವಾಲಯಕ್ಕೆ ಹೋಗಿ ವಾಪಸ್ಸಾಗುತ್ತಿದ್ದ ಕುಟುಂಬ. ಗಾಯಾಳುಗಳನ್ನ ಹೆಚ್ಚಿನ ಚಿಕಿತ್ಸೆ ಹಾಸನ ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಚನ್ನರಾಯಪಟ್ಟಣ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ


[ays_poll id=3]