This is the title of the web page
This is the title of the web page
National NewsPolitics News

ಬಿಜೆಪಿ 2ನೇ ಪಟ್ಟಿ ಪ್ರಕಟ : ರಾಯಚೂರು ಪೆಂಡಿಂಗೆ ಇದೆ ಕಾರಣ..? 8 ಹಾಲಿ MP ಔಟ್


K2kannadanews.in

BJP 2nd list : ಲೋಕಸಭೆ ಚುನಾವಣೆಗೆ ಬಿಜೆಪಿ 2ನೇ ಪಟ್ಟಿಯನ್ನು ಬಿಡುಗಡೆ (BJP 2 List) ಮಾಡಿದ್ದು, ಒಟ್ಟು 8 ಹಾಲಿ ಸಂಸದರನ್ನು ಕೈಬಿಟ್ಟಿದೆ. ಅಲ್ಲದೆ ಎರಡನೇ ಪಟ್ಟಿಯಲ್ಲಿಯೂ ರಾಯಚೂರು (Raichur) ಲೋಕಸಭೆ ಕ್ಷೇತ್ರದ ಹೆಸರು ಘೋಷಣೆ ಇಲ್ಲ.

ಬಿಜೆಪಿಯ 2ನೇ ಲಿಸ್ಟ್ ನಲ್ಲಿ ಕರ್ನಾಟಕ (Karnataka) 20 ಅಭ್ಯರ್ಥಿಗಳ ( Candidates) ಪಟ್ಟಿಯನ್ನು ರಿಲೀಸ್‌ ಮಾಡಲಾಗಿದೆ. ಒಟ್ಟು 8 ಹಾಲಿ ಸದಸ್ಯರಿಗೆ ಈ ಬಾರಿ ಟಿಕೆಟ್‌ ತಪ್ಪಿದೆ. ಪ್ರತಾಪ್‌ ಸಿಂಹ (Prathap simha), ಡಿವಿ ಸದಾನಂದ ಗೌಡ, ಕರಡಿ ಸಂಗಣ್ಣ, ಶಿವಕುಮಾರ್‌ ಉದಾಸಿ, ಜಿಎಸ್‌ ಬಸವರಾಜು ಅವರಿಗೆ ಟಿಕೆಟ್‌ ತಪ್ಪಿದೆ.

ಈ ಮಧ್ಯ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಟಿಕೆಟ್ ಗಾಗಿ ಬಾರಿ ಪೈಪೋಟಿ (full fight) ನಡೆದಿದ್ದು ಬಿಜೆಪಿಯಲ್ಲಿ ಮೂರು ಆಕಾಂಕ್ಷಿಗಳು ಇದ್ದರೇ, ಇತ್ತ ಜೆಡಿಎಸ್ (JDS) ಪಕ್ಷ ರಾಯಚೂರು ಲೋಕಸಭಾ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು ಎಂದು ಒತ್ತಡ ಹೇರುತ್ತಿರುವುದು ಪೆಂಡಿಗ್ ಇಡಲು ಕಾರಣವಾಗಿದೆ ಎನ್ನಲಾಗುತ್ತಿದೆ. ಇಂದು ಅಭ್ಯರ್ಥಿ ಘೋಷಣೆ ಆಗುತ್ತೆ ಎಂದು ನಿರೀಕ್ಷೆ ಇಟ್ಟುಕೊಂಡವರಲ್ಲಿ ಒಂದಷ್ಟು ನಿರಾಸೆ ಉಂಟಾಗಿ, ಕುತೂಹಲ ಮುಂದುವರೆದಿದೆ.


[ays_poll id=3]